ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

ಮಾಚಯ್ಯ | ಲೋಕಸಭಾ ಎಲೆಕ್ಷನ್ ರಿಜಲ್ಟ್ ಬಂದ ನಂತ್ರ ಬಿಜೆಪಿ ಆಪರೇಷನ್ ಕಮಲ ನಡೆಸುತ್ತೆ, ಈ ಸಮ್ಮಿಶ್ರ ಸರ್ಕಾರ ಬಿದ್ದೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಕನ್ನಡದ ಸಕಲಷ್ಟು ಟೀವಿ ಚಾನೆಲ್ಲುಗಳು ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿಯವರ ಸುತ್ತ ಕ್ಯಾಮೆರಾ ಹಿಡಿದು ನಿದ್ದೆಗೆಟ್ಟು ನಿಂತಿವೆ, ಯಾವ ಕ್ಷಣದಲ್ಲಾದ್ರು `ಬ್ರೇಕಿಂಗ್’ ಸುದ್ದಿ ಹೊರಬೀಳಬಹುದಾ ಅಂತ. ಆದ್ರೆ ಅಸಲೀ ಬ್ರೇಕಿಂಗ್ ಸಮಾಚಾರ ಬಿಜೆಪಿ ಅಂಗಳದಲ್ಲೇ ಆಟವಾಡುತ್ತಿದೆ. ಅದ್ರೆ ಕ್ಯಾಮೆರಾಗಳಿಗೆ ಅತ್ತ ತಿರುಗಿ ನೋಡಲು ಸಮಯ … Continue reading ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?