ರಾಜಕೀಯ

ಚಿತ್ರಸುದ್ದಿ

[rev_slider alias=”concept-111″]

ಕರ್ನಾಟಕ

ರಾಷ್ಟ್ರೀಯ

ವಿಶೇಷ ವರದಿಗಳು

ಅಂತರಾಷ್ಟ್ರೀಯ

Subscribe us on Whatsapp

Subscribe us on Telegram

ಕರೋನಾ ತಲ್ಲಣ

ದಿಟನಾಗರ

ಸಾಹಿತ್ಯ

ಕಥೆ; ಶೇಷಾದ್ರಿ ನಗು!

0
ಅದೊಂದು ಜಿಲ್ಲಾ ಸಾಹಿತ್ಯ ಸಮ್ಮೇಳನ; ಅದರ ಉಸ್ತುವಾರಿ ಈಶ್ವರಪ್ಪ ಎಂಬ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಾಕ್ಷರು. ಸಮ್ಮೇಳನದ ವಿಶೇಷವೆಂದರೆ ಯಾವುದೇ ಪುಸ್ತಕದ ಮಳಿಗೆಗಳಿರಲಿಲ್ಲ; ಮಳಿಗೆ ತೆರೆಯಲು ತಾವು ಕೊಡಲಾಗದಷ್ಟು ಸುಂಕವನ್ನು ಈಶ್ವರಪ್ಪ ವಿಧಿಸಿದ್ದರಿಂದ, ಪ್ರತಿಭಟಿಸಿದ್ದ...

ಒಂದಿಷ್ಟು ಜಪಾನೀ ಹಾಯ್ಕುಗಳು

1. ಹೂತು ಹೋದ ದೇಗುಲ, ಸಾವಧಾನವಾಗಿ ಅಗೆಯುವವನ ಜೊತೆ ಮಾತ್ರ ಹಂಚಿಕೊಳ್ಳುತ್ತದೆ, ತನ್ನ ಕರುಣಾಜನಕ ಕಥೆಯನ್ನ. - Basho 2. ತೊಟ್ಟಿಕ್ಕುತ್ತಿರುವ ಮಂಜಿನ ಹನಿಗಳನ್ನ ನೋಡಿದರೆ, ಹೇಗಾದರೂ ಮಾಡಿ ತೊಳೆದುಬಿಡಬೇಕು ಅನಿಸುತ್ತದೆ, ಈ ಹೊಲಸು ಜಗತ್ತನ್ನೊಮ್ಮೆ. - Basho 3. ಗಜ್ಜರಿ ಕೀಳುತ್ತಿರುವವನು ದಾರಿ ತೋರಿಸುತ್ತಾನೆ, ಗಜ್ಜರಿಯಿಂದಲೇ. - Issa 4. ಚಳಿಗಾಲದ ಸಂಜೆಗೆ ಒಂದಿಷ್ಟು ಸಣ್ಣ ಹೊಲಿಗೆ, ಬೊಂಬೆಯ ಮುಖದಲ್ಲಿ ಅರಳಿದ ನಗು. -...

ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

19ನೇ ಶತಮಾನದ ಕೊನೆಯ ಮತ್ತು 20ನೇ ಶತಮಾನದ ಮೊದಲ ಭಾಗ. ಆಗಿನ ಮುಂಬೈ ಪ್ರಾಂತ್ಯದಲ್ಲಿ ಸಂಗೀತ ಮತ್ತು ರಂಗಭೂಮಿಯ ಲೋಕದಲ್ಲಿ ಅನೇಕ ಪ್ರಖ್ಯಾತರು ಆಗಿಹೋದರು. ಭೂಗಂಧರ್ವ ರೆಹಮತ್ ಖಾನ್, ಅಬ್ದುಲ್ ಕರೀಂಖಾನ್, ಉಸ್ತಾದ್...

ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಂಭ್ರಮ ಮತ್ತು ಪ್ರತಿರೋಧಗಳ ನಡುವೆ ಜನಸಾಹಿತ್ಯ ಸಮ್ಮೇಳನದ ರೂವಾರಿಗಳು ಹೇಳುವುದೇನು?

ಯಾಲಕ್ಕಿ ಸೀಮೆ ಎಂದೇ ಖ್ಯಾತವಾದ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜ.6ರಿಂದ 8ರವರೆಗೆ ಆಯೋಜನೆಗೊಂಡಿದೆ. ಉತ್ತರ ಕರ್ನಾಟಕದ ಹೆಬ್ಬಾಗಿನಂತೆ ಮಲೆನಾಡು, ಅರೆ ಮಲೆನಾಡು ಹಾಗೂ ಬಿಸಿಲು ಸೀಮೆಯ ನಡುವೆ,...

ಎಕಾನಮಿ

ರಂಜನೆ

ಭಾರಿ ವಿವಾದದಲ್ಲಿ ಸಿಲುಕಿದ ಕಂಗನಾ ನಟನೆಯ ‘ತುರ್ತು ಪರಿಸ್ಥಿತಿ’; ಸಿಖ್ ಸಮುದಾಯದ ಆಕ್ಷೇಪಣೆಗಳೇನು..?

0
ಕಂಗನಾ ರಣಾವತ್ ಅವರ ಮುಂಬರುವ ಚಲನಚಿತ್ರ 'ಎಮರ್ಜೆನ್ಸಿ' ಬಿಡುಗಡೆಗೆ ಸಿಖ್ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ನಂತರ ವಿವಾದದಲ್ಲಿ ಸಿಲುಕಿಕೊಂಡಿದೆ. ಚಿತ್ರದ ನಿರ್ಮಾಪಕರು ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತಿದ್ದಾರೆ ಮತ್ತು ಐತಿಹಾಸಿಕ ಸಂಗತಿಗಳನ್ನು ತಿರುಚಿದ್ದಾರೆ...

‘ಏನೇ ಆಗಲಿ, ಈ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು..’; ಮಲಯಾಳಂ ನಟ ಪೃಥ್ವಿರಾಜ್

0
"ತನಿಖೆಯ ಸಮಯದಲ್ಲಿ ಆ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ತಕ್ಕ ಶಿಕ್ಷೆಯಾಗಬೇಕು. ಆಗ ಮಾತ್ರ ನಾವು ಇದನ್ನು ಕೊನೆಗಾಣಿಸಬಲ್ಲೆವು ಎಂದು ನಟ-ನಿರ್ದೇಶಕ ಪೃಥ್ವಿರಾಜ್ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ...

ಟ್ರೋಫಿ ಗೆದ್ದ ಬೆನ್ನಲ್ಲೇ ಅಂತಾರಾಷ್ಟ್ರೀಯ ‘ಟಿ-20’ ಮಾದರಿಗೆ ನಿವೃತ್ತಿ ಘೋಷಿಸಿದ ರೋಹಿತ್-ಕೋಹ್ಲಿ

0
2024ನೇ ಸಾಲಿನ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ತಂಡವನ್ನು ಮುನ್ನಡೆಸಿದ ಅನುಭವಿ ಆಟಗಾರ ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿ ಇಬ್ಬರೂ ಟಿ-20 ಮಾದರಿಗೆ ನಿವೃತ್ತಿ...