ಅಂಬೇಡ್ಕರ್ ಪ್ರತಿಮೆ ಹಾನಿ ಪ್ರಕರಣ: ಅಮೃತಸರದಲ್ಲಿ ಭುಗಿಲೆದ್ದ ಆಕ್ರೋಶ, ಬಂದ್‌ಗೆ ಕರೆ ನೀಡಿದ ದಲಿತ ಸಂಘಟನೆಗಳು

ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲು ಯತ್ನಿಸಿದ್ದನ್ನು ವಿರೋಧಿಸಿ ಅಮೃತಸರದಲ್ಲಿ ದಲಿತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಮಂಗಳವಾರ ನಗರದಲ್ಲಿ ಮಾರುಕಟ್ಟೆಗಳು ಮುಚ್ಚಲ್ಪಟ್ಟವು. ಅಂಬೇಡ್ಕರ್ ಪ್ರತಿಮೆ ದ್ವಂಸ ಪ್ರಯತ್ನ ಪ್ರಕರಣವನ್ನು ದಲಿತ ಗುಂಪುಗಳ ಸದಸ್ಯರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ನಗರದ ಅನೇಕ ಸ್ಥಳಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಹೆರಿಟೇಜ್ ಸ್ಟ್ರೀಟ್‌ನಲ್ಲಿರುವ ಟೌನ್ ಹಾಲ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಲು ಯತ್ನಿಸಿದ ಆರೋಪದ ಮೇಲೆ ಪಂಜಾಬ್‌ನ ಮೋಗಾ ಜಿಲ್ಲೆಯ ಆಕಾಶ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದರು. ಆರೋಪಿ ಸಿಂಗ್ … Continue reading ಅಂಬೇಡ್ಕರ್ ಪ್ರತಿಮೆ ಹಾನಿ ಪ್ರಕರಣ: ಅಮೃತಸರದಲ್ಲಿ ಭುಗಿಲೆದ್ದ ಆಕ್ರೋಶ, ಬಂದ್‌ಗೆ ಕರೆ ನೀಡಿದ ದಲಿತ ಸಂಘಟನೆಗಳು