ಗುಜರಾತ್: ಈಸ್ಟರ್ ಪ್ರಾರ್ಥನಾ ಸಭೆಗೆ ನುಗ್ಗಿ ವಿಎಚ್‌ಪಿ, ಬಜರಂಗದಳ ದುಷ್ಕರ್ಮಿಗಳಿಂದ ದಾಂಧಲೆ

ಅಹಮದಾಬಾದ್‌ನ ಓಧವ್‌ನಲ್ಲಿ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಗುಂಪಿನ ಈಸ್ಟರ್ ಪ್ರಾರ್ಥನಾ ಸಭೆಗೆ ನುಗ್ಗಿದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಕಾರ್ಯಕರ್ತರ ಗುಂಪೊಂದು ಗದ್ದಲ ಎಬ್ಬಿಸಿದ ಘಟನೆ ಭಾನುವಾರ (ಏ.20) ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಅದರಲ್ಲಿ ಕೋಲು, ಲಾಠಿಗಳನ್ನು ಹಿಡಿದ ಪುರುಷರ ಗುಂಪು “ಹರ ಹರ ಮಹಾದೇವ್”, “ಜೈ ಶ್ರೀ ರಾಮ್” ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಪ್ರಾರ್ಥನಾ ಸಭೆಗೆ ನುಗ್ಗಿ, ಅಲ್ಲಿ ಸೇರಿದ್ದ ಜನರನ್ನು ಹೊರ ಹೋಗುವಂತೆ ಆಕ್ರಮಣಕಾರಿಯಾಗಿ ಒತ್ತಾಯಿಸಿರುವುದು … Continue reading ಗುಜರಾತ್: ಈಸ್ಟರ್ ಪ್ರಾರ್ಥನಾ ಸಭೆಗೆ ನುಗ್ಗಿ ವಿಎಚ್‌ಪಿ, ಬಜರಂಗದಳ ದುಷ್ಕರ್ಮಿಗಳಿಂದ ದಾಂಧಲೆ