ಮುಂಬೈ/ನವದೆಹಲಿ: ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ‘ಗೋ ರಕ್ಷಕರು’ ಎಂದು ತಮ್ಮನ್ನು ಕರೆದುಕೊಳ್ಳುವ ಕೆಲವು ಗುಂಪುಗಳ ದೌರ್ಜನ್ಯದಿಂದ ಜಾನುವಾರು ವ್ಯಾಪಾರಿಗಳಾದ ಖುರೇಶಿ ಸಮುದಾಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತತ ಕಿರುಕುಳ ಮತ್ತು ಹಿಂಸೆಯಿಂದ ಬೇಸತ್ತ ಅವರು ಪ್ರತಿಭಟನೆಗೆ ಇಳಿದಿದ್ದು, ಇದು ಅವರ ಜೀವನೋಪಾಯವನ್ನು ತೀವ್ರವಾಗಿ ಬಾಧಿಸಿದೆ. ಈ ಮುಷ್ಕರವು ರಾಜ್ಯದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಿದ್ದು, ಆರ್ಥಿಕ ನಷ್ಟದಿಂದಾಗಿ ಸರ್ಕಾರವು ಅವರ ಬೇಡಿಕೆಗಳಿಗೆ ಮಣಿದು, ಕ್ರಮ ಕೈಗೊಳ್ಳಲು ಮುಂದಾಗಿದೆ. ಸೋಲಾಪುರ ಜಿಲ್ಲೆಯ ಪ್ರಮುಖ ಜಾನುವಾರು ಮಾರುಕಟ್ಟೆಗಳಾದ … Continue reading ಗೋಮಾಂಸ ವ್ಯಾಪಾರಿಗಳ ಮುಷ್ಕರ: ಗೋ ರಕ್ಷಕರಿಂದ ಅತಂತ್ರಗೊಂಡ ಮಹಾರಾಷ್ಟ್ರದ ಜಾನುವಾರು ವ್ಯಾಪಾರ, ಕ್ರಮಕ್ಕೆ ಮುಂದಾದ ಸರಕಾರ
Copy and paste this URL into your WordPress site to embed
Copy and paste this code into your site to embed