ಬೆಳಗಾವಿ| ಕುರಾನ್-ಹದೀಸ್ ಪುಸ್ತಕಗಳನ್ನು ಸುಟ್ಟ ಕಿಡಿಗೇಡಿಗಳು; ಪ್ರತಿಭಟನೆ
ಕುರಾನ್ ಮತ್ತು ಹದೀಸ್ನ ಮೂರು ಪ್ರತಿಗಳು ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ (ಮೇ 12 ರಂದು) ಪತ್ತೆಯಾದ ನಂತರ ಬೆಳಗಾವಿಯು ಉದ್ವಿಗ್ನ ಸಂದರ್ಭಕ್ಕೆ ಸಾಕ್ಷಿಯಾಯಿತು. ಈ ಘಟನೆ ಮೇ 11 ರಂದು ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಅಪರಿಚಿತ ವ್ಯಕ್ತಿಗಳು ನಿರ್ಮಾಣ ಹಂತದಲ್ಲಿರುವ ಮಸೀದಿಗೆ ನುಗ್ಗಿ ಪ್ರಾರ್ಥನೆ ಸಲ್ಲಿಸಲು ಇರಿಸಲಾಗಿದ್ದ ಕುರಾನ್ ಮತ್ತು ಹದೀಸ್ನ ಮೂರು ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮರುದಿನ, ಭಕ್ತರು ನಮಾಜ್ ಮಾಡಲು ಒಟ್ಟುಗೂಡಿದಾಗ, ಧಾರ್ಮಿಕ ಪುಸ್ತಕಗಳು ಕಾಣೆಯಾಗಿರುವುದನ್ನು ನೋಡಿದ್ದಾರೆ. … Continue reading ಬೆಳಗಾವಿ| ಕುರಾನ್-ಹದೀಸ್ ಪುಸ್ತಕಗಳನ್ನು ಸುಟ್ಟ ಕಿಡಿಗೇಡಿಗಳು; ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed