ದಲಿತ ಐಪಿಎಸ್ ಅಧಿಕಾರಿಯ ಆತ್ಮಹತ್ಯೆಗೆ ಬಿಜೆಪಿ-ಆರ್ಎಸ್ಎಸ್ನ ‘ಮನುವಾದಿ’ ಸಿದ್ಧಾಂತವೇ ಕಾರಣ: ಕಾಂಗ್ರೆಸ್
ಹಿರಿಯ ದಲಿತ ಐಪಿಎಸ್ ಅಧಿಕಾರಿಯ ಆತ್ಮಹತ್ಯೆಗೆ ಬಿಜೆಪಿಯ ‘ಮನುವಾದಿ’ ಸಿದ್ಧಾಂತವೇ ಕಾರಣ. ಇದು ಎಸ್ಸಿ, ಎಸ್ಟಿ, ಒಬಿಸಿ ಮತ್ತು ದುರ್ಬಲ ವರ್ಗಗಳಿಗೆ ‘ಶಾಪ’ವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ. “ಹರಿಯಾಣದ ಹೆಚ್ಚುವರಿ ಡಿಜಿಪಿ ವೈ ಪುರಣ್ ಕುಮಾರ್ ಅವರ ಆತ್ಮಹತ್ಯೆ ಸುದ್ದಿ ಆಘಾತಕಾರಿ ಮಾತ್ರವಲ್ಲದೆ ಸಾಮಾಜಿಕ ಅನ್ಯಾಯ, ಅಮಾನವೀಯತೆ ಮತ್ತು ಸಂವೇದನಾಶೀಲತೆಯ ಭಯಾನಕ ಸಾಕ್ಷಿಯಾಗಿದೆ. ಬಿಜೆಪಿ-ಆರ್ಎಸ್ಎಸ್ನ ದ್ವೇಷ ಮತ್ತು ಮನುವಾದಿ ಸಿದ್ಧಾಂತ ಸಮಾಜವನ್ನು … Continue reading ದಲಿತ ಐಪಿಎಸ್ ಅಧಿಕಾರಿಯ ಆತ್ಮಹತ್ಯೆಗೆ ಬಿಜೆಪಿ-ಆರ್ಎಸ್ಎಸ್ನ ‘ಮನುವಾದಿ’ ಸಿದ್ಧಾಂತವೇ ಕಾರಣ: ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed