ಛತ್ತೀಸ್‌ಗಢ: ಪಾದ್ರಿ ಮತ್ತು ಕುಟುಂಬದ ಮೇಲೆ ಪೊಲೀಸ್ ಮತ್ತು ಮಾಧ್ಯಮದವರ ಮುಂದೆಯೇ ಥಳಿಸಿ, ಠಾಣೆಗೆ ಎಳೆದೊಯ್ದ ಬಜರಂಗದಳ

ಛತ್ತೀಸ್‌ಗಢದ ಕವರ್ಧಾದಲ್ಲಿ ಪಾದ್ರಿಯಾಗಿರುವ ಜೋಸ್ ಥಾಮಸ್ ಮತ್ತು ತಮ್ಮ ಕುಟುಂಬ ಸದಸ್ಯರ ಮೇಲೆ  ಹಿಂದೂ ಬಲಪಂಥೀಯ ಗುಂಪುಗಳ ಸದಸ್ಯರು ಥಳಿಸಿ ಪೊಲೀಸ್ ಠಾಣೆಗೆ ಎಳೆದೊಯ್ದರು ಎಂದು ಪಾದ್ರಿ ಕುಟುಂಬವು ಆರೋಪಿಸಿರುವ ಘಟನೆ ವರದಿಯಾಗಿದೆ. ಇಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುವ ಬದಲು ಪೊಲೀಸರು ಹಲ್ಲೆಕೋರರ ಪರವಾಗಿ ನಿಂತಿದ್ದಾರೆ ಎಂದು ಅವರ ಕುಟುಂಬವು ಹೇಳಿದೆ. ಕೇರಳ ಮೂಲದ ಈ ಕ್ರಿಶ್ಚಿಯನ್ ಕುಟುಂಬಕ್ಕೆ ಹಿಂದೂ ಬಲಪಂಥೀಯ ಗುಂಪುಗಳಾದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ … Continue reading ಛತ್ತೀಸ್‌ಗಢ: ಪಾದ್ರಿ ಮತ್ತು ಕುಟುಂಬದ ಮೇಲೆ ಪೊಲೀಸ್ ಮತ್ತು ಮಾಧ್ಯಮದವರ ಮುಂದೆಯೇ ಥಳಿಸಿ, ಠಾಣೆಗೆ ಎಳೆದೊಯ್ದ ಬಜರಂಗದಳ