ಛತ್ತೀಸ್ಗಢ| ಪಾದ್ರಿ ಜೋಸ್ ಥಾಮಸ್ ಕುಟುಂಬದ ಮೇಲೆ ಹಿಂದುತ್ವ ಗುಂಪಿನಿಂದ ಕಿರುಕುಳ
ಛತ್ತೀಸ್ಗಢದ ಕವರ್ಧಾ ಜಿಲ್ಲೆಯಲ್ಲಿ ವಾಸಿಸುವ ಪಾದ್ರಿ ಜೋಸ್ ಥಾಮಸ್ ಮತ್ತು ಅವರ ಕುಟುಂಬಕ್ಕೆ ಹಿಂದುತ್ವ ಸಂಘಟನೆಗಳಾದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸದಸ್ಯರು ನಿರಂತರವಾಗಿ ಕಿರುಕುಳ ನೀಡಿದ್ದು, ಮನೆ ತೊರೆಯುವಂತೆ ಅವರನ್ನು ಒತ್ತಾಯಿಸಲಾಗಿದೆ. ಮೇ 18 ರಂದು, ಬಜರಂಗದಳ ಮತ್ತು ವಿಎಚ್ಪಿ ನಾಯಕರ ನೇತೃತ್ವದ ಗುಂಪೊಂದು ಧಾರ್ಮಿಕ ಮತಾಂತರವನ್ನು ಆರೋಪಿಸಿ ಚರ್ಚ್ಗೆ ನುಗ್ಗಿತು. ಅವರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿ, ಒಳಗೆ ಇದ್ದ ಜನರ ಮೇಲೆ ಹಲ್ಲೆ ನಡೆಸಿದರು. ಅವರಿಗೆ ಹೆದರಿ, ಕೆಲವು … Continue reading ಛತ್ತೀಸ್ಗಢ| ಪಾದ್ರಿ ಜೋಸ್ ಥಾಮಸ್ ಕುಟುಂಬದ ಮೇಲೆ ಹಿಂದುತ್ವ ಗುಂಪಿನಿಂದ ಕಿರುಕುಳ
Copy and paste this URL into your WordPress site to embed
Copy and paste this code into your site to embed