ದಲಿತ ಟೆಕ್ಕಿ ಕೆವಿನ್ ಅಮಾನವೀಯ ಹತ್ಯೆ ಪ್ರಕರಣ; ಆರೋಪಿ ಪೊಲೀಸ್ ಅಧಿಕಾರಿಗೆ ಜಾಮೀನು ನಿರಾಕರಣೆ
ಜುಲೈ 30 ರಂದು ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದ್ದ ದಲಿತ ಟೆಕ್ಕಿ ಕೆವಿನ್ ಅವರ ಅಮಾನವೀಯ ಹತ್ಯೆ ಪ್ರಕರಣದಲ್ಲಿ ವಿವರವಾದ ಚಾರ್ಜ್ಶೀಟ್ ಸಲ್ಲಿಸಿರುವ ಕ್ರೈಂ ಬ್ರಾಂಚ್-ಸಿಐಡಿ (ಸಿಬಿಸಿಐಡಿ), 23 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಅನ್ನು ಅವನ ಗೆಳತಿಯ ಸಹೋದರನೇ ಕೊಂದು ಹಾಕಿದ್ದಾನೆ ಎಂದು ಪುನರುಚ್ಚರಿಸಿದೆ. ಆರೋಪಿ ಸುರ್ಜಿತ್, ತನ್ನ ವೈದ್ಯ ಸಹೋದರಿಯೊಂದಿಗಿನ ಸಂಬಂಧವನ್ನು ವಿರೋಧಿಸಿ ಕೆವಿನ್ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸಿಬಿಸಿಐಡಿ ಮುಖ್ಯಸ್ಥ ಟಿ.ಎಸ್. ಅನ್ಬು ಅವರು ಚಾರ್ಜ್ಶೀಟ್ನಲ್ಲಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಆಗಿರುವ ಸುರ್ಜಿತ್ … Continue reading ದಲಿತ ಟೆಕ್ಕಿ ಕೆವಿನ್ ಅಮಾನವೀಯ ಹತ್ಯೆ ಪ್ರಕರಣ; ಆರೋಪಿ ಪೊಲೀಸ್ ಅಧಿಕಾರಿಗೆ ಜಾಮೀನು ನಿರಾಕರಣೆ
Copy and paste this URL into your WordPress site to embed
Copy and paste this code into your site to embed