ಕಳ್ಳತನ ಶಂಕೆ; ಸಂಭಾಲ್ನಲ್ಲಿ ದಲಿತ ಯುವಕರರನ್ನು ಕಂಬಕ್ಕೆ ಕಟ್ಟಿ ಹಲ್ಲೆ
ದಲಿತರ ಯುವಕರ ಮೇಲೆ ಕಳ್ಳತನದ ಆರೋಪ ಹೊರಿಸಿದ ಗುಂಪೊಂದು, ಇಬ್ಬರ ಮೇಲೆ ಹಲ್ಲೆ ನಡೆಸಿ, ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಜುಲೈ 22, 2025 ರಂದು ಕನ್ವಾರ್ ಮೆರವಣಿಗೆಯಿಂದ ಹಿಂತಿರುಗುತ್ತಿದ್ದಾಗ ಸುಂದರ್ (20) ಮತ್ತು ಶಾನಿ (22) ಎಂದು ಗುರುತಿಸಲಾದ ಇಬ್ಬರು ದಲಿತ ಯುವಕರ ಮೇಲೆ ಗುಂಪೊಂದು ಕಳ್ಳತನದ ಆರೋಪ ಹೊರಿಸಿದೆ. ನಹಾರ್ ಧೇರ್ ಗ್ರಾಮದ … Continue reading ಕಳ್ಳತನ ಶಂಕೆ; ಸಂಭಾಲ್ನಲ್ಲಿ ದಲಿತ ಯುವಕರರನ್ನು ಕಂಬಕ್ಕೆ ಕಟ್ಟಿ ಹಲ್ಲೆ
Copy and paste this URL into your WordPress site to embed
Copy and paste this code into your site to embed