2ನೇ ರ್ಯಾಂಕ್ ಪಡೆದಿದ್ದರೂ ಪಿಎಚ್ಡಿ ಪ್ರವೇಶ ನಿರಾಕರಣೆ: 14ನೇ ದಿನಕ್ಕೆ ಕಾಲಿಟ್ಟ ದಲಿತ ವಿದ್ಯಾರ್ಥಿ ಪ್ರತಿಭಟನೆ
ಸಾಮಾನ್ಯ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದಿದ್ದರೂ ಪಿಎಚ್ಡಿ ಪ್ರವೇಶ ನಿರಾಕರಿಸಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಆಡಳಿತ ಮಂಡಳಿ ವಿರುದ್ಧ, ಉಪಕುಲಪತಿಗಳ ನಿವಾಸದ ಹೊರಗೆ ದಲಿತ ವಿದ್ಯಾರ್ಥಿ ಶಿವಂ ಸೋಂಕರ್ ನಡೆಸುತ್ತಿರುವ ಧರಣಿ 14 ದಿನಕ್ಕೆ ಕಾಲಿಟ್ಟಿದೆ. ಬಿಎಚ್ಯುನ ‘ಶಾಂತಿ ಮತ್ತು ಸಂಘರ್ಷ ಅಧ್ಯಯನ’ ವಿಭಾಗವು ಆರು ಪಿಎಚ್ಡಿ ಸೀಟುಗಳನ್ನು ಘೋಷಿಸಿತ್ತು; ಅವುಗಳಲ್ಲಿ ಮೂರು ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್ಎಫ್) ಅಭ್ಯರ್ಥಿಗಳಿಗೆ ಮತ್ತು ಮೂರು ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವುದು ಎಂದು ಶಿವಂ ಸೋಂಕರ್ ಹೇಳಿದ್ದಾರೆ. … Continue reading 2ನೇ ರ್ಯಾಂಕ್ ಪಡೆದಿದ್ದರೂ ಪಿಎಚ್ಡಿ ಪ್ರವೇಶ ನಿರಾಕರಣೆ: 14ನೇ ದಿನಕ್ಕೆ ಕಾಲಿಟ್ಟ ದಲಿತ ವಿದ್ಯಾರ್ಥಿ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed