ಬಾಂಗ್ಲಾದೇಶಿ ವಲಸಿಗರ ಗಡೀಪಾರು ಮಾಡುವ ಬದಲು, ಬಂಧನ ಶಿಬಿರಗಳಲ್ಲಿ ಏಕೆ ಇರಿಸಿದ್ದೀರಿ? – ಕೇಂದ್ರಕ್ಕೆ ಸುಪ್ರೀಂಕೋರ್ಟ್
ನೂರಾರು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಅವರ ತಾಯ್ನಾಡಿಗೆ ಗಡೀಪಾರು ಮಾಡುವ ಬದಲು, ಅನಿರ್ದಿಷ್ಟ ಅವಧಿಗೆ ಭಾರತದ ಬಂಧನ ಶಿಬಿರಗಳಲ್ಲಿ ಇರಿಸುವ ಉದ್ದೇಶವೇನು ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಬಾಂಗ್ಲಾದೇಶಿ ವಲಸಿಗರ ಗಡೀಪಾರು “ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ವ್ಯಕ್ತಿಯನ್ನು ಆಪಾದಿತ ಅಪರಾಧಕ್ಕೆ ಶಿಕ್ಷೆಗೊಳಗಾದ ನಂತರ, ಅವರು ಭಾರತದ ಪ್ರಜೆಯಲ್ಲ ಎಂದು ದೃಢಪಟ್ಟಿಲ್ಲವೇ ಎಂದು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಂದ ನಾವು ತಿಳಿದುಕೊಳ್ಳಲು ಬಯಸುತ್ತೇವೆ” ಎಂದು ಸುಪ್ರೀಂಕೋರ್ಟ್ ಹೇಳಿದೆ. ಬಾಂಗ್ಲಾದೇಶಿ ವಲಸಿಗರ ಗಡೀಪಾರು ನಾನುಗೌರಿ.ಕಾಂಗೆ … Continue reading ಬಾಂಗ್ಲಾದೇಶಿ ವಲಸಿಗರ ಗಡೀಪಾರು ಮಾಡುವ ಬದಲು, ಬಂಧನ ಶಿಬಿರಗಳಲ್ಲಿ ಏಕೆ ಇರಿಸಿದ್ದೀರಿ? – ಕೇಂದ್ರಕ್ಕೆ ಸುಪ್ರೀಂಕೋರ್ಟ್
Copy and paste this URL into your WordPress site to embed
Copy and paste this code into your site to embed