ಅಹಮದಾಬಾದ್: ಬೆಂಗಳೂರಿನ ದೇವನಹಳ್ಳಿ ಗ್ರಾಮೀಣ ಪ್ರದೇಶದಲ್ಲಿ 13 ಗ್ರಾಮಗಳ ರೈತರು ತಮ್ಮ 1777 ಎಕರೆ ಫಲವತ್ತಾದ ಕೃಷಿ ಭೂಮಿಯ ಬಲವಂತದ ಸ್ವಾಧೀನ ವಿರೋಧಿಸಿ ನಡೆಸುತ್ತಿರುವ 3 ವರ್ಷಗಳ ಹೋರಾಟವು, ಕಾರ್ಮಿಕ ಸಂಘಟನೆಗಳಲ್ಲೂ ಪ್ರತಿಧ್ವನಿಸಿದೆ. ಗುಜರಾತ್ನ ಕಾರ್ಮಿಕರ ಪ್ರಮುಖ ಟ್ರೇಡ್ ಯೂನಿಯನ್ ಆದ ‘ಮಜೂರ್ ಅಧಿಕಾರ್ ಮಂಚ್’ (Majur Adhikar Manch)ರೈತರ ‘ಭೂಮಿ ಸತ್ಯಾಗ್ರಹ’ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ. ಜುಲೈ 3, 2025 ರಂದು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಮಜೂರ್ ಅಧಿಕಾರ್ ಮಂಚ್ನ ಪ್ರಧಾನ ಕಾರ್ಯದರ್ಶಿ … Continue reading ದೇವನಹಳ್ಳಿ: ಭೂಸ್ವಾಧೀನ ಅಧಿಸೂಚನೆ ರದ್ದುಗೊಳಿಸಿ; ಸರಕಾರಕ್ಕೆ ಗುಜರಾತ್ನ ಪ್ರಮುಖ ಟ್ರೇಡ್ ಯೂನಿಯನ್ ಮಜೂರ್ ಅಧಿಕಾರ್ ಮಂಚ್ ಆಗ್ರಹ
Copy and paste this URL into your WordPress site to embed
Copy and paste this code into your site to embed