ಹರಿಯಾಣ: ದಲಿತ ವಕೀಲನ ಒಂದೇ ದಿನ ಎರಡು ಬಾರಿ ಬಂಧಿಸಿ, ತೀವ್ರ ಚಿತ್ರಹಿಂಸೆ ಖಂಡಿಸಿ ನಾಗರಿಕ ಸಂಘಟನೆಗಳಿಂದ ಪ್ರತಿಭಟನೆ
ಹರಿಯಾಣದ ಹಿಸಾರ್ನಲ್ಲಿ ದಲಿತ ಹಕ್ಕುಗಳ ಪರ ವಕೀಲ ಮತ್ತು ಸಮುದಾಯ ಹಕ್ಕುಗಳ ಹೋರಾಟಗಾರ ರಜತ್ ಕಾಲ್ಸನ್ ಅವರ ಬಂಧನವನ್ನು ನಾಗರಿಕ ಸಮಾಜ ಗುಂಪುಗಳು ತೀವ್ರವಾಗಿ ಖಂಡಿಸಿವೆ. ಪೊಲೀಸರು ಕಾಲ್ಸನ್ ಅವರನ್ನು ಚಿತ್ರಹಿಂಸೆಗೆ ಗುರಿಪಡಿಸಿದ್ದು, ಜಾತಿ ನಿಂದನೆಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಒಂದೇ ದಿನ ಎರಡು ಬಾರಿ ಬಂಧನ: ಸ್ಟೂಡೆಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ (SfPD) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಕಾಲ್ಸನ್ ಅವರನ್ನು ಹಿಸಾರ್ ಪೊಲೀಸರು ಜುಲೈ 30 ರಂದು ಒಂದೇ ದಿನ ಎರಡು ಪ್ರತ್ಯೇಕ … Continue reading ಹರಿಯಾಣ: ದಲಿತ ವಕೀಲನ ಒಂದೇ ದಿನ ಎರಡು ಬಾರಿ ಬಂಧಿಸಿ, ತೀವ್ರ ಚಿತ್ರಹಿಂಸೆ ಖಂಡಿಸಿ ನಾಗರಿಕ ಸಂಘಟನೆಗಳಿಂದ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed