ಹತ್ರಾಸ್‌ ಕಾಲ್ತುಳಿತದಲ್ಲಿ 121 ಜನರ ಸಾವು ಪ್ರಕರಣ: ನಿಖರ ಕಾರಣ ಉಲ್ಲೇಖಿಸಿದ ನ್ಯಾಯಾಂಗ ಆಯೋಗದ 3,200 ಪುಟಗಳ ಚಾರ್ಜ್‌ಶೀಟ್‌

ಲಕ್ನೋ: 8 ತಿಂಗಳ ಹಿಂದೆ ಅಂದರೆ 2024ರ ಜುಲೈ 2ರಂದು ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಧಾರ್ಮಿಕ ಸಭೆಯ ಕೊನೆಯಲ್ಲಿ ನಡೆದ ಕಾಲ್ತುಳಿತದ ತನಿಖೆಗಾಗಿ ರಚಿಸಲಾದ ನ್ಯಾಯಾಂಗ ಆಯೋಗವು, ಕಾಲ್ತುಳಿತಕ್ಕೆ ವಿಷಕಾರಿ ಸ್ಪ್ರೇ ಬಳಸಲಾಗಿದೆ ಎಂಬ ಸಂಘಟಕರ ಹೇಳಿಕೆಯನ್ನು ತಿರಸ್ಕರಿಸಿದೆ ಮತ್ತು ಭೋಲೆ ಬಾಬಾ ಅವರ ಪಾದಗಳನ್ನು ಮುಟ್ಟಿದ ಧೂಳನ್ನು ಸಂಗ್ರಹಿಸಲು ನೀಡಿದ ಕರೆ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಸೂಚಿಸಿದೆ. 121 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ನಂತರ, ಮುಖ್ಯ ಸಂಘಟಕ ದೇವಪ್ರಕಾಶ್ ಮಧುಕರ್ ಸೇರಿದಂತೆ ಸತ್ಸಂಗ ಕೇಂದ್ರದ … Continue reading ಹತ್ರಾಸ್‌ ಕಾಲ್ತುಳಿತದಲ್ಲಿ 121 ಜನರ ಸಾವು ಪ್ರಕರಣ: ನಿಖರ ಕಾರಣ ಉಲ್ಲೇಖಿಸಿದ ನ್ಯಾಯಾಂಗ ಆಯೋಗದ 3,200 ಪುಟಗಳ ಚಾರ್ಜ್‌ಶೀಟ್‌