ಸತ್ಯಶೋಧನಾ ತಂಡದ ಭೇಟಿಯ ಕುರಿತು ದ್ವೇಷ ಪ್ರಚೋದನೆ: ಅಸ್ಸಾಂ ಮುಖ್ಯಮಂತ್ರಿಯವರೇ ನಿಮಗೆ ಭಯ ಏಕೆ? ಎಂದ ಸದಸ್ಯರು
ಅಸ್ಸಾಂ ಮುಖ್ಯಮಂತ್ರಿ ಬಲವಂತದ ತೆರವು ಕಾರ್ಯಾಚರಣೆಗಳ ಕುರಿತಾದ ಸತ್ಯಶೋಧನಾ ತಂಡದ ಭೇಟಿಯ ಬಗ್ಗೆ ದ್ವೇಷ ಪ್ರಚೋದಿಸುತ್ತಿದ್ದಾರೆ; ಈ ಕುರಿತು ತಂಡದ ಸದಸ್ಯರು, “ಭಯವೇಕೆ?” ಎಂದು ಪ್ರಶ್ನಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಮನೆಗಳ ನೆಲಸಮ ಮತ್ತು ತೆರವು ಕಾರ್ಯಾಚರಣೆಗಳನ್ನು ಅಧ್ಯಯನ ಮಾಡಲು ಭೇಟಿ ನೀಡಿದ್ದ ಸತ್ಯಶೋಧನಾ ತಂಡವನ್ನು ಗುರಿಯಾಗಿಸಿಕೊಂಡು ಹಲವು ದ್ವೇಷಪೂರಿತ ಹೇಳಿಕೆಗಳನ್ನು ನೀಡಿ, ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಭಾನುವಾರ, ಶರ್ಮಾ ನಾಗರಿಕ ಸಮಾಜದ ಸದಸ್ಯರು, ಅಕ್ರಮ ಒತ್ತುವರಿದಾರರ ವಿರುದ್ಧ ರಾಜ್ಯ ನಡೆಸುತ್ತಿರುವ … Continue reading ಸತ್ಯಶೋಧನಾ ತಂಡದ ಭೇಟಿಯ ಕುರಿತು ದ್ವೇಷ ಪ್ರಚೋದನೆ: ಅಸ್ಸಾಂ ಮುಖ್ಯಮಂತ್ರಿಯವರೇ ನಿಮಗೆ ಭಯ ಏಕೆ? ಎಂದ ಸದಸ್ಯರು
Copy and paste this URL into your WordPress site to embed
Copy and paste this code into your site to embed