ಹಿಮಾಚಲ ಪ್ರದೇಶದಲ್ಲಿ ಮಳೆ: 310 ಸಾವು, ರೂ. 3,000 ಕೋಟಿ ನಷ್ಟ – ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯ
ಹಿಮಾಚಲ ಪ್ರದೇಶವು ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಮಾನ್ಸೂನ್ ಸಂಬಂಧಿತ ವಿಕೋಪಗಳನ್ನು ಎದುರಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಹಾಗೂ ಇದರಿಂದ ಉಂಟಾದ ವಿನಾಶದಿಂದ 3,000 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ನಷ್ಟದ ಅಂದಾಜು ಇನ್ನೂ ಮುಂದುವರೆದಿದೆ. ಅದೇ ಸಮಯದಲ್ಲಿ, ಈ ಮಾನ್ಸೂನ್ ಅವಧಿಯಲ್ಲಿ ವಿಕೋಪಕ್ಕೆ ಸಂಬಂಧಿಸಿದ ಘಟನೆಗಳಿಂದಾಗಿ 310 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಮಾಚಲದಲ್ಲಿ ಮಾನ್ಸೂನ್ ಅಬ್ಬರ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದೆ, ವಿದ್ಯುತ್ ಮಾರ್ಗಗಳಿಗೆ ಹಾನಿ … Continue reading ಹಿಮಾಚಲ ಪ್ರದೇಶದಲ್ಲಿ ಮಳೆ: 310 ಸಾವು, ರೂ. 3,000 ಕೋಟಿ ನಷ್ಟ – ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯ
Copy and paste this URL into your WordPress site to embed
Copy and paste this code into your site to embed