ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!
(ಇದು ಮೊದಲು ನ್ಯಾಯಪಥ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಿತ್ತು) ಉತ್ತರ ಕನ್ನಡವೆಂದರೆ ಸರಕಾರಿ ಯೋಜನೆಗಳ ಪ್ರಯೋಗಶಾಲೆ; ಇಲ್ಲಿಯ ಅಮಾಯಕ ಮಂದಿ ಸರಕಾರಿ ಯೋಜನೆಗಳ ಪ್ರಯೋಗಪಶುಗಳು. ಹಲವು ದಶಕಗಳಿಂದ ಉತ್ತರ ಕನ್ನಡದ ಜನರು ಒಂದಿಲ್ಲೊಂದು ಯೋಜನೆಗಾಗಿ ತಲೆತಲಾಂತರದಿಂದ ಬಾಳಿಬದುಕಿದ ಮನೆ-ಮಾರು, ಜೀವನಾಧಾರ ಕಸುಬು ಕಳೆದುಕೊಂಡು ನಿರಾಶ್ರಿತರಾದ ಹಲವು ದುರಂತ ಕತೆಗಳಿವೆ. ಉತ್ತರ ಕನ್ನಡಕ್ಕೆ ಒಂದರಹಿಂದೊಂದರಂತೆ ಬಂದ ಜಲವಿದ್ಯುತ್ ಯೋಜನೆಗಳು, ಬಂದರು ಯೋಜನೆ, ಅಣು ಸ್ಥಾವರ, ನೌಕಾನೆಲೆ, ರೈಲು ಮಾರ್ಗ, ಹೆದ್ದಾರಿಗಳು ಸಾವಿರಾರು ಕುಟುಂಬಗಳ ನೆಲೆ ತಪ್ಪಿಸಿವೆ. ಈ ಮಂದಿ ಹೊಸ … Continue reading ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!
Copy and paste this URL into your WordPress site to embed
Copy and paste this code into your site to embed