ಹೈದರಾಬಾದ್: ಸಂಚಾರ ನಿರ್ವಹಣೆಯಲ್ಲಿ ಹೊಸ ಜೀವನ ಕಂಡುಕೊಂಡ ಟ್ರಾನ್ಸ್ಜೆಂಡರ್ ಸಮುದಾಯ
ಹೈದರಾಬಾದ್ನಲ್ಲಿ ಸುಮಾರು 39 ಟ್ರಾನ್ಸ್ಜೆಂಡರ್ ವ್ಯಕ್ತಿಗಳು ನಗರದ ರಸ್ತೆಗಳಲ್ಲಿ ಭಿಕ್ಷೆ ಬೇಡುವುದನ್ನು ಬಿಟ್ಟು ತೆಲಂಗಾಣ ಪೊಲೀಸರ ಭಾಗವಾಗಿ ಸಂಚಾರವನ್ನು ನಿರ್ವಹಿಸುವತ್ತ ಸಾಗಿದ್ದಾರೆ. ಪ್ರಾಯೋಗಿಕ ಆಧಾರದ ಮೇಲೆ ಸಂಚಾರ ಸಹಾಯಕರಾಗಿ ನೇಮಕಗೊಂಡಿರುವ ಅವರ ಪ್ರಯಾಣವನ್ನು ಸಬಲೀಕರಣ ಮತ್ತು ಸಾಮಾಜಿಕ ಸ್ವೀಕಾರದ ಸಂಕೇತವೆಂದು ಬಣ್ಣಿಸಲಾಗುತ್ತಿದೆ. ಟ್ರಾಫಿಕ್ ಸಹಾಯಕರಲ್ಲಿ ಒಬ್ಬರಾದ ನಿಶಾ ಮಾತನಾಡಿ, ಅವಕಾಶಕ್ಕಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಹಿಂದೆ ನಾವು ಭಿಕ್ಷೆ ಬೇಡುತ್ತಿದ್ದ ಸ್ಥಳಗಳಲ್ಲಿ ಸಂಚಾರವನ್ನು ನಿರ್ವಹಿಸುವುದು ಅದ್ಭುತವಾಗಿದೆ” ಎಂದು ಅವರು ಸಂತಸ … Continue reading ಹೈದರಾಬಾದ್: ಸಂಚಾರ ನಿರ್ವಹಣೆಯಲ್ಲಿ ಹೊಸ ಜೀವನ ಕಂಡುಕೊಂಡ ಟ್ರಾನ್ಸ್ಜೆಂಡರ್ ಸಮುದಾಯ
Copy and paste this URL into your WordPress site to embed
Copy and paste this code into your site to embed