‘ಇಂಡಿಯಾ ಮಿತ್ರಪಕ್ಷಗಳು ಪರಸ್ಪರ ಸಹಕರಿಸಲಿಲ್ಲ..’; ‘ಮಹಾ’ ಸೋಲಿನ ಕುರಿತು ಪರಮೇಶ್ವರ್ ಪ್ರತಿಕ್ರಿಯೆ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಮಹಾ ವಿಕಾಸ್ ಅಘಾಡಿಯೊಳಗೆ (ಎಂವಿಎ) ಪರಸ್ಪರ ಆರೋಪ-ಪ್ರತ್ಯಾರೋಪ ಪ್ರಾರಂಭವಾದಾಗಿದೆ. ಗೃಹ ಸಚಿವ, ಕಾಂಗ್ರೆಸ್ನ ಚುನಾವಣಾ ಉಸ್ತುವಾರಿಗಳಲ್ಲಿ ಒಬ್ಬರಾದ ಜಿ ಪರಮೇಶ್ವರ್ ಅವರು ಭಾನುವಾರ ಪ್ರತಿಕ್ರಿಯಿಸಿ, ಮುಜುಗರದ ಸೋಲಿಗೆ ಮಿತ್ರ ಪಕ್ಷಗಳ ನಡುವಿನ ಸಹಕಾರ ಮತ್ತು ಸಂಘಟಿತ ಪ್ರಯತ್ನದ ಕೊರತೆ ಕಾರಣ ಎಂದು ಹೇಳಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಿವಸೇನೆಗೆ (ಯುಬಿಟಿ) ಸಂಪೂರ್ಣ ಬೆಂಬಲ ನೀಡಿಲ್ಲ, ಉದ್ಧವ್ ಠಾಕ್ರೆ ಅವರ ಪಕ್ಷದ ವಿಧಾನವೂ ಅದೇ ಆಗಿದೆ. ಎನ್ಸಿಪಿ (ಶರದ್ ಪವಾರ್ ಬಣ) … Continue reading ‘ಇಂಡಿಯಾ ಮಿತ್ರಪಕ್ಷಗಳು ಪರಸ್ಪರ ಸಹಕರಿಸಲಿಲ್ಲ..’; ‘ಮಹಾ’ ಸೋಲಿನ ಕುರಿತು ಪರಮೇಶ್ವರ್ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed