‘ಕರ್ನಾಟಕ ಹೈಕೋರ್ಟ್ ಆದೇಶ ಸ್ವೀಕಾರಾರ್ಹವಲ್ಲ..’; ನಟ ದರ್ಶನ್ ಜಾಮೀನಿಗೆ ಸುಪ್ರೀಂ ಕೋರ್ಟ್ ಮತ್ತೆ ಆಕ್ಷೇಪ
ಕಳೆದ ವರ್ಷ ಜೂನ್ನಲ್ಲಿ ನಡೆದ ಚಿತ್ರದುರ್ಗದ 33 ವರ್ಷದ ರೇಣುಕಸ್ವಾಮಿ ಎಂಬುವವರ ಅಪಹರಣ, ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವುದನ್ನು ಗುರುವಾರ ಸುಪ್ರೀಂ ಕೋರ್ಟ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿತು. “ನ್ಯಾಯಾಂಗ ಅಧಿಕಾರದ ವಿಕೃತ ಪ್ರಕ್ರಿಯೆ” ಎಂದು ಕಟು ಶಬ್ದಗಳಲ್ಲಿ ಟೀಕಿಸಿದೆ. ನಟ ದರ್ಶನ್ ಮತ್ತು ತಂಡದ ಇತರೆ ಸದಸ್ಯರ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ವಾರದಲ್ಲಿ ಹೈಕೋರ್ಟ್ ಅನ್ನು ಎರಡನೇ ಬಾರಿಗೆ ಖಂಡಿಸಿದೆ. … Continue reading ‘ಕರ್ನಾಟಕ ಹೈಕೋರ್ಟ್ ಆದೇಶ ಸ್ವೀಕಾರಾರ್ಹವಲ್ಲ..’; ನಟ ದರ್ಶನ್ ಜಾಮೀನಿಗೆ ಸುಪ್ರೀಂ ಕೋರ್ಟ್ ಮತ್ತೆ ಆಕ್ಷೇಪ
Copy and paste this URL into your WordPress site to embed
Copy and paste this code into your site to embed