ನಾಗಪುರದಲ್ಲಿ ಕೇರಳ ಮೂಲದ ಎಡಪಂಥೀಯ ಕಾರ್ಯಕರ್ತ-ಸ್ವತಂತ್ರ ಪತ್ರಕರ್ತ ಸಿದ್ದೀಕ್ ಬಂಧನ
ಕೇಂದ್ರ ಸರ್ಕಾರವನ್ನು ಟೀಕಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಿಗಾಗಿ ಕೇರಳದ ಎಡಪಳ್ಳಿಯ ನಿವಾಸಿ ರೆಜಾಜ್ ಎಂ. ಶೀಬಾ ಸಿದ್ದೀಕ್ (26) ಅವರನ್ನು ಗುರುವಾರ ನಾಗಪುರದಲ್ಲಿ ಬಂಧಿಸಲಾಗಿದೆ. “ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಲು” ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅವರ ಸ್ನೇಹಿತನೊಂದಿಗೆ ಹೋಟೆಲ್ ಕೊಠಡಿಯಲ್ಲಿ ಬಂಧಿಸಲಾಗಿದೆ. ಅವರನ್ನು ಪ್ರತ್ಯೇಕವಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 10 ದಿನಗಳಲ್ಲಿ, ಇದು ಸಿದ್ದೀಕ್ ವಿರುದ್ಧ ದಾಖಲಾಗಿರುವ ಎರಡನೇ ಎಫ್ಐಆರ್ ಆಗಿದೆ. ಏಪ್ರಿಲ್ 29 ರಂದು ಕೊಚ್ಚಿಯಲ್ಲಿ ನಡೆದ ಕಾಶ್ಮೀರ … Continue reading ನಾಗಪುರದಲ್ಲಿ ಕೇರಳ ಮೂಲದ ಎಡಪಂಥೀಯ ಕಾರ್ಯಕರ್ತ-ಸ್ವತಂತ್ರ ಪತ್ರಕರ್ತ ಸಿದ್ದೀಕ್ ಬಂಧನ
Copy and paste this URL into your WordPress site to embed
Copy and paste this code into your site to embed