370ನೇ ವಿಧಿಯನ್ನು ಅಂಬೇಡ್ಕರ್ ಯಾಕೆ ಸೇರಿಸಿದರೆಂದು ಇತಿಹಾಸ ತಿಳಿಯಿರಿ: ಉಪರಾಷ್ಟ್ರಪತಿ ಧನ್ಕರ್
ಕತ್ರಾ (ಜಮ್ಮು-ಕಾಶ್ಮೀರ): 2019ರಲ್ಲಿ 370ನೇ ವಿಧಿಯನ್ನು “ಐತಿಹಾಸಿಕ”ವಾಗಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಪ್ರಯಾಣ ಆರಂಭವಾಯಿತು, ಪವಿತ್ರ ಪ್ರದೇಶವನ್ನು ಇನ್ನು ಮುಂದೆ ಸಂಘರ್ಷ ವಲಯವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಅದರ ಜನರ ಆಶಯಗಳು ಹೆಚ್ಚಿವೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಶನಿವಾರ ಹೇಳಿದರು. ಒಂದು ಕಾಲದಲ್ಲಿ ಅವ್ಯವಸ್ಥೆ ಇದ್ದ ಕಡೆ, ನಾವು ಈಗ ನಿಜವಾದ ಕ್ರಮ ಮತ್ತು ಸ್ಥಿರತೆಗೆ ಸಾಕ್ಷಿಯಾಗಿದ್ದೇವೆ ಎಂದ ಉಪರಾಷ್ಟ್ರಪತಿಯವರು, ಇಲ್ಲಿ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದ (SMVDU) 10ನೇ ಘಟಿಕೋತ್ಸವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ … Continue reading 370ನೇ ವಿಧಿಯನ್ನು ಅಂಬೇಡ್ಕರ್ ಯಾಕೆ ಸೇರಿಸಿದರೆಂದು ಇತಿಹಾಸ ತಿಳಿಯಿರಿ: ಉಪರಾಷ್ಟ್ರಪತಿ ಧನ್ಕರ್
Copy and paste this URL into your WordPress site to embed
Copy and paste this code into your site to embed