ಮಧ್ಯಪ್ರದೇಶ| ದೇವಾಲಯದ ಬಾಗಿಲು ತೆರೆಯದ ಅರ್ಚಕನನ್ನು ಥಳಿಸಿದ ಬಿಜೆಪಿ ಎಂಎಲ್‌ಎ ಮಗನ ಸಹಚರರು

ಮಧ್ಯಪ್ರದೇಶದ ದೇವಾಸ್‌ನ ಪ್ರಸಿದ್ಧ ಚಾಮುಂಡಾ ದೇವಿ ದೇವಾಲಯದ ಅರ್ಚಕರೊಬ್ಬರನ್ನು ಇಂದೋರ್‌ನ ಬಿಜೆಪಿ ಶಾಸಕನ ಮಗನೊಬ್ಬ ಸಹಚರರು ದೇವಾಲಯದ ಬಾಗಿಲು ತೆರೆಯಲಿಲ್ಲ ಎಂಬ ಕಾರಣಕ್ಕೆ ಥಳಿಸಿದ್ದಾರೆ. ಶಾಸಕರ ಪುತ್ರ ಹಾಗೂ ಆತನ ಸಹಚರರ ವಿರುದ್ಧ ತೀವ್ರ ವಿಚಾರಣೆ ನಡೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರ ರುದ್ರಾಕ್ಷ ಶುಕ್ಲಾ ಕಳೆದ ವಾರ ಬೆಳಗಿನ ಜಾವ 12.45 ರ ಸುಮಾರಿಗೆ ತಮ್ಮ ಕಾರು ಹಾಗೂ ಬೆಂಗಾವಲು ಪಡೆ ಜೊತೆ ದೇವಾಲಯಕ್ಕೆ … Continue reading ಮಧ್ಯಪ್ರದೇಶ| ದೇವಾಲಯದ ಬಾಗಿಲು ತೆರೆಯದ ಅರ್ಚಕನನ್ನು ಥಳಿಸಿದ ಬಿಜೆಪಿ ಎಂಎಲ್‌ಎ ಮಗನ ಸಹಚರರು