‘ಮುಖ್ಯವಾಹಿನಿ ಎಂದರೆ ಶಸ್ತ್ರಾಸ್ತ್ರ ಹೋರಾಟದ ದಾರಿಯಿಂದ ಪ್ರಜಾತಾಂತ್ರಿಕ ಹೋರಾಟಕ್ಕೆ ಮರಳುವುದು’: ನೂರ್ ಶ್ರೀಧರ್ ಅವರೊಂದಿಗೆ ಸಂದರ್ಶನ

ನ್ಯಾಯಪಥ: ನ್ಯಾಯಪಥದಿಂದ ಶಾಂತಿಗಾಗಿ ನಾಗರಿಕರ ವೇದಿಕೆಯ ನೂರ್ ಶ್ರೀಧರ್ ಅವರಿಗೆ ನಮಸ್ಕಾರ. ನಕ್ಸಲರ ಶರಣಾಗತಿ ಮತ್ತು ನಕ್ಸಲರ ಮುಖ್ಯವಾಹಿನಿ ಎಂಬುದರ ವ್ಯತ್ಯಾಸವನ್ನು ಸ್ವಲ್ಪ ಬಿಡಿಸಿ ಹೇಳುತ್ತೀರಾ? ನೂರ್ ಶ್ರೀಧರ್: ಮುಖ್ಯವಾಹಿನಿ ಎಂಬುದನ್ನು ಕರ್ನಾಟಕ ಕಂಡುಹಿಡಿದ ಒಂದು ಹೊಸ ಪದ. ನಕ್ಸಲ್ ಇತಿಹಾಸದಲ್ಲಿ ಇಂತಹದೊಂದು ಇಲ್ಲ. ಹೊಸ ಪರಿಕಲ್ಪನೆಯನ್ನು, ಹೊಸ ಮಾದರಿಯನ್ನು ಕರ್ನಾಟಕ ಕಟ್ಟಿಕೊಟ್ಟಿದೆ. ಇದಕ್ಕಾಗಿ ನಾವೆಲ್ಲ ಹೆಮ್ಮೆ ಪಡಬೇಕು. ಶರಣಾಗತಿಗೂ ಮತ್ತು ಮುಖ್ಯವಾಹಿನಿಗೂ ಮೂಲಭೂತ ವ್ಯತ್ಯಾಸವೆಂದರೆ ಶರಣಾಗತಿ ಎಂದರೆ ನಕ್ಸಲರು ಪೊಲೀಸರ ಮುಂದೆ ಬಂದು ಮಂಡಿಯೂರಿಯೋ ಅಥವಾ … Continue reading ‘ಮುಖ್ಯವಾಹಿನಿ ಎಂದರೆ ಶಸ್ತ್ರಾಸ್ತ್ರ ಹೋರಾಟದ ದಾರಿಯಿಂದ ಪ್ರಜಾತಾಂತ್ರಿಕ ಹೋರಾಟಕ್ಕೆ ಮರಳುವುದು’: ನೂರ್ ಶ್ರೀಧರ್ ಅವರೊಂದಿಗೆ ಸಂದರ್ಶನ