ಮರಾಠಾ ಮೀಸಲಾತಿ: ಜಾರಂಗೆ ಉಪವಾಸ ಐದನೇ ದಿನಕ್ಕೆ; ಆಜಾದ್ ಮೈದಾನ್ ಖಾಲಿ ಮಾಡುವಂತೆ ಮುಂಬೈ ಪೊಲೀಸರಿಂದ ನೋಟಿಸ್
ಮುಂಬೈ: ಮರಾಠಾ ಮೀಸಲಾತಿ ಬೇಡಿಕೆಯೊಂದಿಗೆ ಕಾರ್ಯಕರ್ತ ಮನೋಜ್ ಜಾರಂಗೆ ಅವರ ಉಪವಾಸ ಸತ್ಯಾಗ್ರಹ ಐದನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ, ನಗರದ ಆಜಾದ್ ಮೈದಾನವನ್ನು ಖಾಲಿ ಮಾಡುವಂತೆ ಮನೋಜ್ ಜಾರಂಗೆ ಮತ್ತು ಅವರ ಬೆಂಬಲಿಗರಿಗೆ ಮುಂಬೈ ಪೊಲೀಸರು ಮಂಗಳವಾರ ನೋಟಿಸ್ ಜಾರಿ ಮಾಡಿದ್ದಾರೆ. ಪ್ರತಿಭಟನಾಕಾರರು ಹಾಕಿದ್ದ ಎಲ್ಲಾ ಪೂರ್ವ ಸತ್ಯಾಗ್ರಹ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೋಮವಾರ ಬಾಂಬೆ ಹೈಕೋರ್ಟ್ ಹೇಳಿ, ಮಂಗಳವಾರ ಮಧ್ಯಾಹ್ನದೊಳಗೆ ಪ್ರತಿಭಟನಾಕಾರರಿಂದ ರಸ್ತೆಗಳನ್ನು ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದ ಕೆಲವೇ ಗಂಟೆಗಳ ನಂತರ ಈ ನೋಟಿಸ್ … Continue reading ಮರಾಠಾ ಮೀಸಲಾತಿ: ಜಾರಂಗೆ ಉಪವಾಸ ಐದನೇ ದಿನಕ್ಕೆ; ಆಜಾದ್ ಮೈದಾನ್ ಖಾಲಿ ಮಾಡುವಂತೆ ಮುಂಬೈ ಪೊಲೀಸರಿಂದ ನೋಟಿಸ್
Copy and paste this URL into your WordPress site to embed
Copy and paste this code into your site to embed