‘ಬಿಹಾರ ಚುನಾವಣೆಗೆ ಸಚಿವರು ಹಣ ಸುಲಿಗೆ ಮಾಡುತ್ತಿದ್ದಾರೆ..’; ಬಿ.ವೈ. ರಾಘವೇಂದ್ರ ಆರೋಪ ನಿರಾಕರಿಸಿದ ಸಿದ್ದರಾಮಯ್ಯ
ಬಿಹಾರ ಚುನಾವಣೆಗೆ ಹಣಕಾಸು ಒದಗಿಸುವ ನೆಪದಲ್ಲಿ ಕರ್ನಾಟಕದ ಸಚಿವರು ಸರ್ಕಾರಿ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ. ಈ ವಿಷಯದ ಕುರಿತು ಮಾತನಾಡಿದ ಶಿವಮೊಗ್ಗ ಸಂಸದರು, ಸಂಪುಟ ಸಚಿವರು ಅಧಿಕಾರಿಗಳನ್ನು ವಸೂಲಿ ಮಾಡುತ್ತಿದ್ದಾರೆ, ಇದರಿಂದಾಗಿ ಅವರು ‘ಅಸಹಾಯಕರಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ವರ್ಗಾವಣೆ ದಂಧೆ ಮುಗಿದಿದೆ, ಆದರೆ ಸಚಿವರು ಈಗ ವಿವಿಧ ಇಲಾಖೆಗಳಲ್ಲಿ ‘ನವೀಕರಣ’ದ ನೆಪದಲ್ಲಿ ಹಣ ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ರಾಘವೇಂದ್ರ ಹೇಳಿಕೊಂಡಿದ್ದಾರೆ. ಸಂಗ್ರಹಿಸಿದ ಹಣವು … Continue reading ‘ಬಿಹಾರ ಚುನಾವಣೆಗೆ ಸಚಿವರು ಹಣ ಸುಲಿಗೆ ಮಾಡುತ್ತಿದ್ದಾರೆ..’; ಬಿ.ವೈ. ರಾಘವೇಂದ್ರ ಆರೋಪ ನಿರಾಕರಿಸಿದ ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed