ಮೋದಿ ಪದವಿ ಪ್ರಕರಣ | ಕುತೂಹಲ ತಣಿಸುವುದು ಆರ್‌ಟಿಐ ಉದ್ದೇಶವಲ್ಲ ಎಂದ ದೆಹಲಿ ವಿಶ್ವವಿದ್ಯಾಲಯ!

ಮೂರನೇ ವ್ಯಕ್ತಿಯ ಕುತೂಹಲವನ್ನು ತಣಿಸುವುದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯ ಉದ್ದೇಶ ಅಲ್ಲ ಎಂದು ದೆಹಲಿ ವಿಶ್ವವಿದ್ಯಾಲಯ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ವಿದ್ಯಾನಿಲಯದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರ ಪದವಿ ಪ್ರಮಾಣ ಪತ್ರವನ್ನು ಕಂಡುಕೊಳ್ಳಲು ಸಲ್ಲಿಸಲಾಗಿದ್ದ ಆರ್‌ಟಿಐಯ ಅರ್ಜಿ ಪ್ರಕರಣದಲ್ಲಿ ಈ ಹೇಳಿಕೆಯನ್ನು ವಿಶ್ವವಿದ್ಯಾಲಯ ಹೇಳಿದೆ. ಮೋದಿ ಪದವಿ ಪ್ರಕರಣ 1978 ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ … Continue reading ಮೋದಿ ಪದವಿ ಪ್ರಕರಣ | ಕುತೂಹಲ ತಣಿಸುವುದು ಆರ್‌ಟಿಐ ಉದ್ದೇಶವಲ್ಲ ಎಂದ ದೆಹಲಿ ವಿಶ್ವವಿದ್ಯಾಲಯ!