ನಕ್ಸಲರಿಂದ ಷರತ್ತುಬದ್ಧ ಮಾತುಕತೆಗೆ ಕರೆ; ಬೇಷರತ್ ಶಾಂತಿ ಮಾತುಕತೆಗೆ ಸಿದ್ಧ ಎಂದ ಸರಕಾರ
ದೇಶದ ಜನಪರ ಸಂಘಟನೆಗಳು, ವ್ಯಕ್ತಿಗಳು ಜಿಲ್ಲೆ, ತಾಲ್ಲೂಕುಗಳಲ್ಲಿ ಮಾತುಕತೆ ಕುರಿತು ವಿಸ್ತೃತವಾಗಿ ಪ್ರಚಾರಕ್ಕೆ ಮಾವೋವಾದಿಗಳ ಕರೆ ರಾಯಪುರ: ಛತ್ತೀಸ್ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ಬುಧವಾರದಂದು ತಮ್ಮ ಸರ್ಕಾರವು ನಕ್ಸಲರೊಂದಿಗೆ ಬೇಷರತ್ತಾದ ಶಾಂತಿ ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ. ಮಾವೋವಾದಿಗಳ ಕೇಂದ್ರ ಸಮಿತಿಯಿಂದ ಪೂರ್ವಭಾವಿ ಷರತ್ತುಗಳೊಂದಿಗೆ ‘ಕದನ ವಿರಾಮ’ ಘೋಷಿಸಲು ಇಚ್ಛೆ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ ನಂತರ ಈ ಹೇಳಿಕೆ ಬಂದಿದೆ. ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ … Continue reading ನಕ್ಸಲರಿಂದ ಷರತ್ತುಬದ್ಧ ಮಾತುಕತೆಗೆ ಕರೆ; ಬೇಷರತ್ ಶಾಂತಿ ಮಾತುಕತೆಗೆ ಸಿದ್ಧ ಎಂದ ಸರಕಾರ
Copy and paste this URL into your WordPress site to embed
Copy and paste this code into your site to embed