ನಕ್ಸಲರ ವಿರುದ್ಧ ‘ಆಪರೇಷನ್ ಕಾಗರ್’: ಮಾತುಕತೆಗೆ ನಾಗರೀಕ ಸಮಾಜ, ರಾಜಕೀಯ ಪಕ್ಷಗಳಿಂದ ಹೆಚ್ಚಿದ ಒತ್ತಡ
ನಡುರಸ್ತೆಯಲ್ಲಿ ಕಾರ್ಪೊರೇಟ್ ಯುದ್ಧ! ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ‘ಮಾವೋವಾದಿಗಳ ವಿರುದ್ಧ ಅಂತಿಮ ಯುದ್ಧ’ ಎಂದು ಹೇಳುವ ಮೂಲಕ ‘ಆಪರೇಷನ್ ಕಾಗರ್’ ಅನ್ನು ಕೈಗೆತ್ತಿಕೊಂಡಿದೆ. ದಂಡಕಾರಣ್ಯ ಪ್ರದೇಶವು ಪೊಲೀಸ್ ಶಿಬಿರಗಳಿಂದ ತುಂಬಿದೆ. ಸಾವಿರಾರು ಅರೆಸೈನಿಕ ಪಡೆಗಳು ಮತ್ತು ಗ್ರೇಹೌಂಡ್ಗಳು ಹಲವು ದಿನಗಳಿಂದ ಮಧ್ಯ ಭಾರತದ ದಂಡಕಾರಣ್ಯದಲ್ಲಿ ನಕ್ಸಲರ ವಿರುದ್ಧ ದಾಳಿ ಮಾಡುತ್ತಿವೆ. ಇವುಗಳು ಆಧುನಿಕ ತಂತ್ರಜ್ಞಾನ ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯದಲ್ಲಿ ನಕ್ಸಲರನ್ನು ಶೋಧನೆ ಮಾಡುತ್ತಾ ಹತ್ಯಾಕಾಂಡವನ್ನು ಸೃಷ್ಟಿಸುತ್ತಿವೆ. ಬುಡಕಟ್ಟು ಜನರ ಜೋಪಾಡಿಗಳನ್ನು ಸುಟ್ಟುಹಾಕುತ್ತಿವೆ. ಎನ್ಕೌಂಟರ್ ಹೆಸರಿನಲ್ಲಿ ಹಸಿರು ಕಾಡಿನಲ್ಲಿ … Continue reading ನಕ್ಸಲರ ವಿರುದ್ಧ ‘ಆಪರೇಷನ್ ಕಾಗರ್’: ಮಾತುಕತೆಗೆ ನಾಗರೀಕ ಸಮಾಜ, ರಾಜಕೀಯ ಪಕ್ಷಗಳಿಂದ ಹೆಚ್ಚಿದ ಒತ್ತಡ
Copy and paste this URL into your WordPress site to embed
Copy and paste this code into your site to embed