ಡಾಬರ್ ಚ್ಯವನ್ಪ್ರಾಶ್ ವಿರುದ್ಧದ ಪತಂಜಲಿಯ ‘ಕಳಂಕ ಜಾಹೀರಾತಿ’ಗೆ ದೆಹಲಿ ಹೈಕೋರ್ಟ್ನಿಂದ ನಿಷೇಧ!
ನವದೆಹಲಿ: ಡಾಬರ್ ಚ್ಯವನ್ಪ್ರಾಶ್ಗೆ ಕಳಂಕ ತರುವಂತಹ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಯೋಗ ಗುರು ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ್ ಸಂಸ್ಥೆಗೆ ದೆಹಲಿ ಹೈಕೋರ್ಟ್ ಗುರುವಾರ ನಿರ್ಬಂಧ ವಿಧಿಸಿದೆ ಎಂದು ಪಿಟಿಐ ವರದಿ ಮಾಡಿದೆ. ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು, ಡಾಬರ್ ಇಂಡಿಯಾ ಸಲ್ಲಿಸಿದ್ದ ಮಧ್ಯಂತರ ಪರಿಹಾರದ ಅರ್ಜಿಯನ್ನು ಅನುಮತಿಸಿದ್ದಾರೆ. ಮುಂದಿನ ವಿಚಾರಣೆ ಜುಲೈ 14ಕ್ಕೆ ನಿಗದಿಯಾಗಿದೆ. ತಮ್ಮ ಬ್ರ್ಯಾಂಡ್ಗೆ ಕಳಂಕ ಹಚ್ಚುವ ಉದ್ದೇಶದಿಂದ ಪತಂಜಲಿ ಸರಣಿ ಟಿವಿ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದೆ ಎಂದು ಡಾಬರ್ ಆರೋಪಿಸಿತ್ತು. ಈ … Continue reading ಡಾಬರ್ ಚ್ಯವನ್ಪ್ರಾಶ್ ವಿರುದ್ಧದ ಪತಂಜಲಿಯ ‘ಕಳಂಕ ಜಾಹೀರಾತಿ’ಗೆ ದೆಹಲಿ ಹೈಕೋರ್ಟ್ನಿಂದ ನಿಷೇಧ!
Copy and paste this URL into your WordPress site to embed
Copy and paste this code into your site to embed