ಸತ್ಯ ಪಾಲ್ ಮಲಿಕ್, ಜಗದೀಪ್ ಧನಕರ್ ಕುರಿತು ಧ್ವನಿ ಎತ್ತಿದ ಬಿಜೆಪಿ ವಕ್ತಾರ ಜಾನು: ಪಕ್ಷದಿಂದ ಉಚ್ಚಾಟನೆ
ಬೆಂಗಳೂರು: ಬಿಜೆಪಿ ವಕ್ತಾರ ಕೃಷ್ಣ ಕುಮಾರ್ ಜಾನು ಅವರನ್ನು ಪಕ್ಷದ ವಿರುದ್ಧ ಬಹಿರಂಗವಾಗಿ ಟೀಕಿಸಿದ ಕಾರಣಕ್ಕೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಜಾನು, ದಿವಂಗತ ಮಾಜಿ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಮತ್ತು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಬಗ್ಗೆ ಸರ್ಕಾರ ತೋರಿದ “ಅನಾದರ” (ನಿರ್ಲಕ್ಷ್ಯ) ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಇಬ್ಬರು ಪ್ರಮುಖ ಜಾಟ್ ನಾಯಕರ ಬಗ್ಗೆ ಪಕ್ಷದ ನಡವಳಿಕೆ ಜಾಟ್ ಸಮುದಾಯಕ್ಕೆ ನೋವುಂಟು ಮಾಡಿದೆ … Continue reading ಸತ್ಯ ಪಾಲ್ ಮಲಿಕ್, ಜಗದೀಪ್ ಧನಕರ್ ಕುರಿತು ಧ್ವನಿ ಎತ್ತಿದ ಬಿಜೆಪಿ ವಕ್ತಾರ ಜಾನು: ಪಕ್ಷದಿಂದ ಉಚ್ಚಾಟನೆ
Copy and paste this URL into your WordPress site to embed
Copy and paste this code into your site to embed