ದೇಶದ ಇತಿಹಾಸದಲ್ಲಿ ಮೊದಲನೆಯದು ಎಂದು ಹೇಳಲಾಗುವ ಈ ಪ್ರಕರಣದಲ್ಲಿ, ತಮಿಳುನಾಡಿನ ಕೊಟ್ಟಪಾಳಯಂ ಧರ್ಮಪ್ರಾಂತ್ಯದಲ್ಲಿ ಸಾಮಾಜಿಕವಾಗಿ ಬಡ ದಲಿತ ಕ್ಯಾಥೊಲಿಕರ ವಿರುದ್ಧ ಮೇಲ್ಜಾತಿಯ ಕ್ಯಾಥೋಲಿಕರಿಂದ ನಡೆಯುತ್ತಿರುವ ತಾರತಮ್ಯವನ್ನು ಕೊನೆಗೊಳಿಸಲು ಕೋರಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಕುಂಭಕೋಣಂ ಡಯಾಸಿಸ್ನಲ್ಲಿ ಕೊಟ್ಟಪಾಳಯಂ ಧರ್ಮಪ್ರಾಂತ್ಯದ ಕೆಲವು ಕ್ಯಾಥೊಲಿಕರ ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸಲು ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಮಿಳುನಾಡು ರಾಜ್ಯದ ಹೈಕೋರ್ಟ್ ವಜಾಗೊಳಿಸಿದ ನಂತರ ಈ ಪ್ರಕರಣವು ಸುಪ್ರೀಂ ಕೋರ್ಟ್ಗೆ ಬಂದಿತು. ರಾಜ್ಯ ಹೈಕೋರ್ಟ್ನ ಮಧುರೈ … Continue reading ಚರ್ಚ್ ನಲ್ಲಿ ದಲಿತ ಕ್ಯಾಥೊಲಿಕರ ಮೇಲಿನ ದಬ್ಬಾಳಿಕೆ ಕೊನೆಗೊಳಿಸಲು ಮನವಿ: ಈ ಕುರಿತು ದೇಶದಲ್ಲಿಯೇ ಪ್ರಥಮ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್
Copy and paste this URL into your WordPress site to embed
Copy and paste this code into your site to embed