ಅಪರೇಷನ್ ಕಾಗರ್ ತಕ್ಷಣ ನಿಲ್ಲಿಸಿ, ನಕ್ಸಲರೊಂದಿಗೆ ಮಾತುಕತೆ ನಡೆಸಿ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘುವುಲು
ಅಪರೇಷನ್ ಕಾಗರ್ ಅನ್ನು ತಕ್ಷಣ ನಿಲ್ಲಿಸಬೇಕು, ಮಾವೋವಾದಿಗಳೊಂದಿಗೆ ಚರ್ಚೆ ಮುಂದುವರಿಸಬೇಕು, ಅಪರೇಷನ್ ನಿಂದ ಬುಡಕಟ್ಟು ಜನರನ್ನು ಕಾಡಿನಿಂದ ಹೊರತಂದು ನಿಜವಾದ ಸಂಪತ್ತನ್ನು ಕಾರ್ಪೊರೇಟ್ಗಳಿಗೆ ಹಸ್ತಾಂತರಿಸುವ ಪಿತೂರಿ, ಅಪರೇಷನ್ ಕಾಗರ್ ಅನ್ನು ತಡೆಯಲು ತೆಲಂಗಾಣ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು. -ಬಿ.ವಿ. ರಾಘವುಲು, ಸಿಪಿಐ(ಎಂ) ಪಾಲಿಟ್ಬ್ಯೂರೋ ಸದಸ್ಯರು ಹೈದರಾಬಾದ್: ಅಪರೇಷನ್ ಕಾಗರ್ ಹೆಸರಿನಲ್ಲಿ ಮಾವೋವಾದಿಗಳ ಮೇಲೆ ಕೇಂದ್ರ ಸರ್ಕಾರಿ ಪಡೆಗಳು ದಾಳಿ ಮಾಡುತ್ತಾ, ಅದಿವಾಸಿಗಳ ಹತ್ಯೆ ನಡೆಸುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ, ಆ ಅಪರೇಷನ್ ಅನ್ನು … Continue reading ಅಪರೇಷನ್ ಕಾಗರ್ ತಕ್ಷಣ ನಿಲ್ಲಿಸಿ, ನಕ್ಸಲರೊಂದಿಗೆ ಮಾತುಕತೆ ನಡೆಸಿ: ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ.ರಾಘುವುಲು
Copy and paste this URL into your WordPress site to embed
Copy and paste this code into your site to embed