ದಲಿತ ಯುವಕನ ಮರ್ಯಾದೆಗೇಡು ಹತ್ಯೆ ಉಲ್ಲೇಖಿಸುವ ವಿಡಿಯೊ ಪ್ರಸಾರ; ಯೂಟ್ಯೂಬರ್ಗಳ ವಿರುದ್ಧ ಆಕ್ರೋಶ
‘ಸಮಾಜ ಪಾವಂಗಲ್ (ಸಮಾಜದ ಪಾಪಗಳು)’ ಎಂಬ ಶೀರ್ಷಿಕೆಯ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ ಜನಪ್ರಿಯ ತಮಿಳು ಯೂಟ್ಯೂಬರ್ಗಳಾದ ಗೋಪಿ ಮತ್ತು ಸುಧಾಕರ್ ಅವರು ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದು ಪ್ರಬಲ ಜಾತಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಕೊಲ್ಲಲ್ಪಟ್ಟ ದಲಿತ ಯುವಕ ಕವಿನ್ ಹತ್ಯೆಯನ್ನು ಪರೋಕ್ಷವಾಗಿ ಉಲ್ಲೇಖಿಸುತ್ತದೆ. ಪ್ರಾಚೀನ ಇತಿಹಾಸವನ್ನು ವೈಭವೀಕರಿಸುವ ಕೆಲವು ಗುಂಪುಗಳು ಯುವ ಪೀಳಿಗೆಯ ಜೀವನ ಮತ್ತು ಭವಿಷ್ಯವನ್ನು ಹೇಗೆ ಅಪಾಯಕ್ಕೆ ಸಿಲುಕಿಸುತ್ತಿವೆ ಎಂಬುದನ್ನು ಸ್ಕಿಟ್ ಮೂಲಕ ಪ್ರಶ್ನಿಸಲಾಗಿದೆ. ಜಾತಿ ಹಿಂಸಾಚಾರದ ಬಗ್ಗೆ ಸಮಾಜದ ಮೌನದಲ್ಲಿರುವ … Continue reading ದಲಿತ ಯುವಕನ ಮರ್ಯಾದೆಗೇಡು ಹತ್ಯೆ ಉಲ್ಲೇಖಿಸುವ ವಿಡಿಯೊ ಪ್ರಸಾರ; ಯೂಟ್ಯೂಬರ್ಗಳ ವಿರುದ್ಧ ಆಕ್ರೋಶ
Copy and paste this URL into your WordPress site to embed
Copy and paste this code into your site to embed