ಭಗತ್

ಅಜಾತಶತ್ರು?
ಏನೆನ್ನುವುದು ನೀನು ?
ಶತ್ರುಗಳಿಲ್ಲವೇ ನಿನಗೆ ?

ಆಹಾ! ಗೆಳೆಯನೇ
ಇದು ಅತಿ ಕೆಟ್ಟ ಬಿರುದು;
ಗಟ್ಟಿಯೆದೆಯ ದಿಟ್ಟರು
ಕರ್ತವ್ಯದ ಹೋರಾಟದಲ್ಲಿ ಮುಳುಗಿರುವವರು
ಶತ್ರುಗಳ ಗಳಿಸಿರಲೇಬೇಕು

ನಿನಗಂಥವರಾರೂ ಇಲ್ಲವೆಂದರೆ
ಅದರರ್ಥ ನೀ ಮಾಡಿದ್ದು
ಏನೂ ಅಲ್ಲವೆಂದು

ಯಾವ ದೇಶದ್ರೋಹಿಯ ಕುಂಡೆಗೂ ನೀ ಒದೆಯಲಿಲ್ಲ
ಸುಳ್ಳಾಡುವ ತುಟಿಗಳಿಂದ ಬಟ್ಟಲ ಕಿತ್ತುಕೊಳ್ಳಲಿಲ್ಲ
ತಪ್ಪು ಸರಿಗೊಳಿಸಲೆಂದೂ ಯತ್ನಿಸಲಿಲ್ಲ
ಹೋರಾಟದಲಿ ಹೇಡಿಯಾಗೇ ಉಳಿದಿರುವೆ.

~ಚಾರ್ಲ್ಸ್ ಮೆಕಾಯ್ (1814-1889 ಬ್ರಿಟೀಷ್ ಕವಿ ಮತ್ತು ಪತ್ರಕರ್ತ)

ಅನುವಾದ: ಹೆಚ್.ಎಸ್. ಅನಪಮ

ಲಡಾಯಿ ಪ್ರಕಾಶನ ಪ್ರಕಟಿಸಿರುವ ’ಭಗತ್‌ ಸಿಂಗ್ ಜೈಲ್ ಡೈರಿ’ ಪುಸ್ತಕದಿಂದ

ಇದನ್ನೂ ಓದಿ: Factcheck ಅಂಬೇಡ್ಕರ್‌ರವರಿಗೆ ಭಾರತ ರತ್ನ ಕೊಟ್ಟಿದ್ದು ಅಟಲ್ ಬಿಹಾರ ವಾಜಪೇಯಿ- ಬಿ.ಎಲ್ ಸಂತೋಷ್ : ಈ ಮಾತು ನಿಜವೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಎಚ್.ಎಸ್.ಅನುಪಮ
+ posts

LEAVE A REPLY

Please enter your comment!
Please enter your name here