ಮೂರು ಜನ ಅತ್ಯಾಚಾರಿಗಳೇ ನಮ್ಮ ಸಾವಿಗೆ ಕಾರಣ.. ಅಪ್ರಾಪ್ತ ಬಾಲಕಿ ಆತ್ಮಹತ್ಯೆ… ತಂದೆ ಕೂಡ ಆತ್ಮಹತ್ಯೆ..!!
ಸಿರಿಸಿಲ್ಲಾ: ತೆಲಂಗಾಣ ರಾಜ್ಯದ ಸಿರಿಸಿಲ್ಲಾ ಜಿಲ್ಲೆಯಲ್ಲಿ ಒಂದೇ ಕುಟುಂಬದಲ್ಲಿ ಎರಡು ಆತ್ಮಹತ್ಯೆಗಳು ತೀವ್ರ ದುರಂತವನ್ನುಂಟು ಮಾಡಿವೆ. ಇಬ್ಬರು ದುರುಳರ ಕಿರುಕುಳಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ನೋವನ್ನು ತಡೆಯಲಾರದೆ ಆಕೆಯ ತಂದೆ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾರುಣ ಘಟನೆ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ಗಾಲಿಪಲ್ಲಿ ಗ್ರಾಮದ ಓರ್ವ ಅಪ್ರಾಪ್ತ ಬಾಲಕಿಯ ಮೇಲೆ ಅದೇ ಗ್ರಾಮದ ಮೂವರು ಯುವಕರು ಎರಡು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಬಾಲಕಿಯ ಮನೆಗೆ ನುಗ್ಗಿ ಚಾಕುಗಳಿಂದ ಬೆದರಿಸಿ, ಬಲವಂತವಾಗಿ … Continue reading ಮೂರು ಜನ ಅತ್ಯಾಚಾರಿಗಳೇ ನಮ್ಮ ಸಾವಿಗೆ ಕಾರಣ.. ಅಪ್ರಾಪ್ತ ಬಾಲಕಿ ಆತ್ಮಹತ್ಯೆ… ತಂದೆ ಕೂಡ ಆತ್ಮಹತ್ಯೆ..!!
Copy and paste this URL into your WordPress site to embed
Copy and paste this code into your site to embed