ಪಂಜಾಬ್ ಮುಖ್ಯಮಂತ್ರಿಗಳನ್ನೆ ‘ಮದ್ಯ ಪರೀಕ್ಷೆ’ಗೆ ಒಳಪಡಿಸಬೇಕು ಎಂದು ಟೀಕಿಸಿದ ಕೇಂದ್ರ ಬಿಜೆಪಿ ಸಚಿವ
ಅಕ್ರಮ ಭಾರತೀಯ ವಲಸಿಗರನ್ನು ಅಮೆರಿಕದಿಂದ ಕರೆತಂದ ವಿಮಾನಗಳು ಅಮೃತಸರದಲ್ಲಿ ಇಳಿಯಲು ಅವಕಾಶ ನೀಡುವ ಕೇಂದ್ರದ ನಿರ್ಧಾರವನ್ನು ಟೀಕಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಖಂಡಿಸಿದ್ದಾರೆ. “ಪಂಜಾಬ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಳಪೆಯಾಗಿದೆ, ಮುಖ್ಯಮಂತ್ರಿಯನ್ನೇ ಮದ್ಯ ಪರೀಕ್ಷೆಗೆ ಒಳಪಡಿಸಬೇಕು” ಎಂದು ಬಿಟ್ಟು ಟೀಕಿಸಿದ್ದಾರೆ. “ವಲಸೆ ವಿಮಾನಗಳ ಲ್ಯಾಂಡಿಂಗ್ ಸೈಟ್ ಆಗಿ ಅಮೃತಸರವನ್ನು ಕೇಂದ್ರ ಆಯ್ಕೆ ಮಾಡಿರುವುದು ಪಂಜಾಬ್ ಅನ್ನು ದೂಷಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಎರಡು ದಿನಗಳ ಅಮೆರಿಕ ಭೇಟಿಯನ್ನು ಮುಗಿಸಿದ … Continue reading ಪಂಜಾಬ್ ಮುಖ್ಯಮಂತ್ರಿಗಳನ್ನೆ ‘ಮದ್ಯ ಪರೀಕ್ಷೆ’ಗೆ ಒಳಪಡಿಸಬೇಕು ಎಂದು ಟೀಕಿಸಿದ ಕೇಂದ್ರ ಬಿಜೆಪಿ ಸಚಿವ
Copy and paste this URL into your WordPress site to embed
Copy and paste this code into your site to embed