ಉತ್ತರ ಪ್ರದೇಶ | ಬಲವಂತದ ಮತಾಂತರ ಆರೋಪ; ಕ್ರಿಶ್ಚಿಯನ್ ದಂಪತಿಗೆ 5 ವರ್ಷ ಜೈಲು ಶಿಕ್ಷೆ
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ವಿಶೇಷ ನ್ಯಾಯಾಲಯವು ಗುರುವಾರ ಕ್ರಿಶ್ಚಿಯನ್ ದಂಪತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಮ್ ಬಿಲಾಶ್ ಸಿಂಗ್ ಅವರ ನ್ಯಾಯಾಲಯವು ಆರೋಪಿಗಳಾದ ಜೋಸ್ ಪಪ್ಪಚನ್ ಮತ್ತು ಅವರ ಪತ್ನಿ ಶೀಜಾ ಪಪ್ಪಚನ್ ಅವರಿಗೆ ತಲಾ 25,000 ರೂ. ದಂಡ ವಿಧಿಸಿದೆ. ಉತ್ತರ ಪ್ರದೇಶ ಜನವರಿ 2023 ರಲ್ಲಿ ಚಂದ್ರಿಕಾ ಪ್ರಸಾದ್ ಎಂಬ ವ್ಯಕ್ತಿ ಅವರ ವಿರುದ್ಧ ಪ್ರಕರಣ … Continue reading ಉತ್ತರ ಪ್ರದೇಶ | ಬಲವಂತದ ಮತಾಂತರ ಆರೋಪ; ಕ್ರಿಶ್ಚಿಯನ್ ದಂಪತಿಗೆ 5 ವರ್ಷ ಜೈಲು ಶಿಕ್ಷೆ
Copy and paste this URL into your WordPress site to embed
Copy and paste this code into your site to embed