ಉತ್ತರ ಪ್ರದೇಶ| ಸಾಕು ನಾಯಿ ಮಾಲೀಕರಿಂದ ಚಿತ್ರಹಿಂಸೆ; ವಿದ್ಯುತ್ ಸ್ಪರ್ಶ-ವಿಷಪ್ರಾಶನದಿಂದ ಬಾಲಕ ಸಾವು
ಉತ್ತರ ಪ್ರದೇಶದ ಉನ್ನಾವೊದಲ್ಲಿ, ಸಾಕು ನಾಯಿಯ ಮೇಲೆ ಕಲ್ಲು ಎಸೆದ ಎಂಬ ಕಾರಣಕ್ಕೆ 14 ವರ್ಷದ ಬಾಲಕನನ್ನು ಅಪಹರಿಸಿ, ಥಳಿಸಿ, ವಿದ್ಯುತ್ ಸ್ಪರ್ಶಿಸಿ, ವಿಷಪ್ರಾಶನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ, ಬಲಿಪಶು ಹೃತಿಕ್ ಯಾದವ್ ಹತ್ತಿರದ ಹಳ್ಳಿಯಿಂದ ರಾಮ ಕಥಾದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಸ್ಥಳೀಯ ನಿವಾಸಿ ವಿಶಾಂಭರ್ ತ್ರಿಪಾಠಿಯ ಸಾಕು ನಾಯಿ ಅವನನ್ನು ಬೆನ್ನಟ್ಟಿತು. ಭಯಭೀತರಾದ ಹೃತಿಕ್ ನಾಯಿಯ ಮೇಲೆ ಕಲ್ಲು ಎಸೆದು ಸ್ಥಳದಿಂದ ಓಡಿಹೋದರು. ಒಂದು ದಿನದ ನಂತರ, ತ್ರಿಪಾಠಿ ತನ್ನ ಇಬ್ಬರು … Continue reading ಉತ್ತರ ಪ್ರದೇಶ| ಸಾಕು ನಾಯಿ ಮಾಲೀಕರಿಂದ ಚಿತ್ರಹಿಂಸೆ; ವಿದ್ಯುತ್ ಸ್ಪರ್ಶ-ವಿಷಪ್ರಾಶನದಿಂದ ಬಾಲಕ ಸಾವು
Copy and paste this URL into your WordPress site to embed
Copy and paste this code into your site to embed