ಯಾದಗಿರಿ | ರಸ್ತೆಯ ಮಧ್ಯೆ ಅಡ್ಡಗಟ್ಟಿ ದಲಿತ ಯುವಕರಿಗೆ ಥಳಿತ; ಜಾತಿ ನಿಂದನೆ

ದಲಿತ ಯುವಕರಿಬ್ಬರನ್ನು ರಸ್ತೆಯ ಮಧ್ಯೆ ಅಡ್ಡಗಟ್ಟಿ ಜಾತಿ ನಿಂದನೆ ಮಾಡಿರುವ ಘಟನೆ ಯಾದರಿಗಿ ಜಿಲ್ಲೆಯ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 17ರ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇಬ್ಬರು ದುಷ್ಕರ್ಮಿಗಳ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಾಗಿದೆ. ಅಲ್ಲದೆ, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಯಾದಗಿರಿ | ರಸ್ತೆಯ ಮಧ್ಯೆ ವೈರಲ್ ವಿಡಿಯೊದಲ್ಲಿ ದುಷ್ಕರ್ಮಿಗಳು ದಲಿತ ಯುವಕರಿಬ್ಬರನ್ನು ಅಡ್ಡಗಟ್ಟಿ, “ನಿನ್ ಜಾತಿ ಯಾವ್ದು..? ನಿನ್ನ ಜಾತಿ ಯಾವ್ದು ಹೇಳಲೇ? ನೀನು ಮಾದಾರನ್ … Continue reading ಯಾದಗಿರಿ | ರಸ್ತೆಯ ಮಧ್ಯೆ ಅಡ್ಡಗಟ್ಟಿ ದಲಿತ ಯುವಕರಿಗೆ ಥಳಿತ; ಜಾತಿ ನಿಂದನೆ