‘ನೀವು ಬ್ರಾಹ್ಮಣರಂತೆ ಸಂಸ್ಕೃತ ಅಧ್ಯಯನ ಮಾಡಲು ಸಾಧ್ಯವಿಲ್ಲ..’ ಎಂದು ದಲಿತ ವಿದ್ಯಾರ್ಥಿಗೆ ಪಿಎಚ್ಡಿ ತಡೆಹಿಡಿದ ಡೀನ್
ಕೇರಳ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ (ಪಿಎಚ್ಡಿ) ವಿಪಿನ್ ವಿಜಯನ್ ಅವರು ಸಂಸ್ಕೃತ ವಿಭಾಗದ ಡೀನ್ ಡಾ. ಸಿ. ಎನ್. ವಿಜಯಕುಮಾರಿ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. “ಡೀನ್ ಆರ್ಎಸ್ಎಸ್-ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ನನ್ನ ಪಿಎಚ್ಡಿ ಪದವಿಯನ್ನು ತಡೆಹಿಡಿದ ನಂತರ ನನ್ನ ವಿರುದ್ಧ ಜಾತಿ ತಾರತಮ್ಯ ಮಾಡಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. “ಪುಲಯನ್ ಅಥವಾ ಪಾರಾಯಣ ಎಷ್ಟೇ ತಲೆಬಾಗಿದ್ದರೂ, ಸಂಸ್ಕೃತವು ಬ್ರಾಹ್ಮಣರಂತೆ ಅವರಿಗೆ ಎಂದಿಗೂ ಮಣಿಯುವುದಿಲ್ಲ” ಎಂಬಂತಹ ಜಾತಿವಾದಿ ಹೇಳಿಕೆಗಳನ್ನು ಡೀನ್ ನೀಡಿದ್ದಾರೆ. … Continue reading ‘ನೀವು ಬ್ರಾಹ್ಮಣರಂತೆ ಸಂಸ್ಕೃತ ಅಧ್ಯಯನ ಮಾಡಲು ಸಾಧ್ಯವಿಲ್ಲ..’ ಎಂದು ದಲಿತ ವಿದ್ಯಾರ್ಥಿಗೆ ಪಿಎಚ್ಡಿ ತಡೆಹಿಡಿದ ಡೀನ್
Copy and paste this URL into your WordPress site to embed
Copy and paste this code into your site to embed