ಹಿಜಾಬ್ ವಿಚಾರದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವಾಗ ‘ಭಾರತವು ಹಿಂದೂ ಧರ್ಮದ ಆಧಾರಲ್ಲಿ ನಿರ್ಮಾಣವಾಗಿದೆ’ ಎಂದು ಹೇಳಿದ್ದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.
ಪಬ್ಲಿಕ್ ಟಿವಿ ಫೆಬ್ರವರಿ 3ರಂದು ‘ವಿದ್ಯಾದೇಗುಲದಲ್ಲಿ ಧರ್ಮ ಯುದ್ಧ, ಬಿಗ್ ಬುಲೆಟಿನ್’ ಎಂಬ ಶಿರ್ಷಿಕೆಯ ಕಾರ್ಯಕ್ರಮದಲ್ಲಿ ಎಚ್.ಆರ್. ರಂಗನಾಥ್ ಹಾಗೂ ಅರುಣ್ ಬಡಿಗರ್ ಅವರು ಮತನಾಡುತ್ತಾ, ‘ಇದು ಭಾರತ. ಭಾರತ ಸೃಷ್ಟಿಯಾಗಿದ್ದು ಹಿಂದೂ ರಾಷ್ಟ್ರದ ಆಧಾರದಲ್ಲಿ’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ; ಕಾರವಾರ-ಅಂಕೋಲಾ: ಹಾಲಕ್ಕಿಗಳ ಸೀಮೆಯಲ್ಲಿ ಹಣದವರ ಕಾರುಬಾರು!
ಈ ಹೇಳಿಕೆಯನ್ನು ವಿರೋಧಿಸಿ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದಾತ್ಮಕ ಹೇಳಿಕೆ ಮೂಲಕ ನಿರೂಪಕರಿಬ್ಬರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಮಾಡಿದ್ದು, ದೇಶದ ಸಮಗ್ರತೆಯ ವಿರುದ್ಧ ಪೂರ್ವಗ್ರಹ ಪೀಡಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ವಿವಾದಾತ್ಮಕ ಹೇಳಿಕೆಯ ವಿರುದ್ಧ ಬಂದೇನವಾಜ್ ಗೋಗಿ ಅವರು ಶಹಾಪುರದ ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.
ಅವರ ದೂರನ್ನು ಪರಿಗಣಿಸಿದ ನ್ಯಾಯಾಲಯವು ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್ ಮತ್ತು ನಿರೂಪಕ ಅರುಣ್ ಬಡಿಗೇರ ವಿರುದ್ಧ ಗೋಗಿ ಪೊಲೀಸ್ ಠಾಣೆಯಲ್ಲಿ ಕಲಂ 153(ಬಿ), 505(1)(ಬಿ)(ಸಿ) ಮತ್ತು 505(2) ಐಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡಿದೆ.
ಇದನ್ನೂ ಓದಿ: ವಿಜಯಪುರ: 12 ವರ್ಷದ ಬಾಲಕನನ್ನು ಬೆತ್ತಲೆಗೊಳಿಸಿ ಚಿತ್ರ ಹಿಂಸೆ; ಇನ್ನೂ ‘ಪೋಕ್ಸೋ’ ದಾಖಲಿಸದ ಪೊಲೀಸರು!



E media ne desha adutirudu. Avaru helide torisode correct agide. En monde tidkolli.
Nawaz correct kelsa madidira. ✔️👌👌👌
ನಮ್ಮ ಇಂಡಿಯಾ ದೇಶವು ಧರ್ಮನಿರಪೇಕ್ಷ ರಾಷ್ಟ್ರವೋ ಅಥವಾ ಧರ್ಮಾಧಾರಿತ ರಾಷ್ಟ್ರವೋ ಎಂದು ತಿಳಿದು ಮಾತನಾಡಿ ಮಿಸ್ಟರ್ ರಾಜು ಅವರೇ.
ಇವರು ಕೇವಲ ಮುಸ್ಲಿಮರ ಭಾವನೆಗಳಿಗೆ ದಕ್ಕೆ ಉಂಟುಮಾಡಿದ್ದಲ್ಲ, ಜೊತೆಗೆ ಬೌದ್ಧರು, ಸಿಖ್ಖರು ಕ್ರಿಶ್ಚಿಯನ್ ಮುಂತಾದ ಇತರೆ ಧರ್ಮದವರ ಭಾವನೆಗಳಿಗೂ ದಕ್ಕೆಯುಂಟು ಮಾಡಿದ್ದಾರೆ
ರಂಗಣ್ಣ ಬಡಿಗೇರ್ ನಿಉಒ 2 ಕಳ್ಳ ನನ್ ಮಕಳು ಬಿಜೆಪಿ.ಆರ್ಎಸ್ಎಸ್ ಅವರ ಹಥಿರಾ ಯನ್ಜಲು ಕಾಸು ಯಷ್ಟು ತಗೊನ್ದ್ರಿರಾ ನಿಮಗೆ ಬಾಹ್ದ್ ಖವಾ ಅಂತಾರೆ ನಮ್ಮ ಉತ್ತರ ಕರ್ನಾಟಕದಲ್ಲಿ ಇದರ ಅರ್ಥ ತಲ್ಯೆ ಹಿಡುಕ ಸುಲ್ಯೆ ಮಕಳು ನೀವು
Very fast reaction anything talked about them these people can shout post dirtything anything their wish they can talk anything theylike verysad
Good job
Please post comments with general decency only and not of those who exceed normalcy
H. R. Eliruvudalli nange thappenu kansthilla. Gottidda paniditharu Hindusthana andre yenu antha heli ?
Yella darmagaligintha poorvika vada darmave Hindhu. a panditharu 😌
Hindustan jhathyathitha rastra. Illi ella jhathi, dharmadavaru samanaru. Jai bharat.
ಇದು ಹಿಂದೂ ಧರ್ಮದ ಆಧಾರದ ಮೇಲೆಯೇ ಆಗಿರೋದು ಇದು 100/ ನಿಜ ಕಳ್ಳ ನನ್ನ ಮಕ್ಕಳು 1947 ಪಾಕೀಸ್ತಾನ ಅಂತ ಬೇರೆ ಅದರಲ್ಲ ಈಗಾ ಕೇಳುವ ಹಕ್ಕು ಹೇಗೆ ಬರುತ್ತೆ example ನಿಮ್ಮ ಮನೆಯಲ್ಲಿ ಇಬ್ಬರು ಅನ್ನ ಅವರು ಬೇರೆ ಯಾಗಿ ಆಸ್ತಿ ಎಲ್ಲ ಹಕ್ಕುಗಳನ್ನು ಬೇರೆ ಬೇರೆ ಯಾಗಿದೆ ಏನು ತಮ್ಮನ ಮಕ್ಕಳು ಅಂತ ಮನೇಲೇ ಜಾಗ ನೀಡಿದರೆ ಈಗಾ ಮತ್ತೆ ನಂಗೆ ಹಕ್ಕು ಬೇಕು ಅಂದ್ರೆ adu ಹೇಗೆ ಆಗುತ್ತೆ ಇದು ಸರಿ ಇಲ್ಲ
No it wrong
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ