ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರದ ನಡುವಿನ ‘ಹಿಂದಿ ಹೇರಿಕೆ’; ಕ್ಷೇತ್ರ ಪುನರ್ ವಿಂಡಗಡನೆ (ಡಿಲಿಮಿಟೇಷನ್) ಯುದ್ಧಕ್ಕೆ ನಟ-ರಾಜಕಾರಣಿ ಕಮಲ್ ಹಾಸನ್ ತಮ್ಮ ಬೆಂಬಲ ಮುಂದದುವರಿಸಿದ್ದಾರೆ. “ಹಿಂದಿಯೇತರ ರಾಜ್ಯಗಳಿಗೆ ಭಾಷೆ ಸ್ವೀಕರಿಸುವಂತೆ ಒತ್ತಾಯಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರವು ಭಾರತವನ್ನು ‘ಹಿಂದಿಯನ್ನಾಗಿ’ ಪರಿವರ್ತಿಸಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು. “ಕೇಂದ್ರವು ಎಲ್ಲ ರಾಜ್ಯಗಳನ್ನು ಹಿಂದಿ ಮಾತನಾಡುವಂತೆ ಮಾಡಲು, ಬಹುಮತದೊಂದಿಗೆ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ನಮ್ಮ ಕನಸು ‘ಭಾರತ’… ಅವರದು ‘ಹಿಂದಿಯಾ” ಎಂದು ಅವರು ಇಂದು ಬೆಳಿಗ್ಗೆ … Continue reading ‘ಭಾರತವನ್ನು ‘ಹಿಂದಿಯನ್ನಾಗಿ’ಸಲು ಪ್ರಯತ್ನಿಸುತ್ತಿದ್ದೀರಾ..?’; ಹಿಂದಿ ಹೇರಿಕೆ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕಮಲ್
Copy and paste this URL into your WordPress site to embed
Copy and paste this code into your site to embed