ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಿಗರು ಸ್ವಾಭಿಮಾನಿಗಳು. ಆದರೆ, ನಮ್ಮ ಸ್ವಾಭಿಮಾನಕ್ಕೆ ಒಕ್ಕೂಟ ಸರ್ಕಾರ ಕೊಳ್ಳಿ ಇಟ್ಟಿದೆ. ನಮ್ಮದಲ್ಲದ ಭಾಷೆಯನ್ನು ನಮ್ಮ ಮೇಲೆ ಹೇರುವ ಸಲುವಾಗಿ ಸೆ.14ರಂದು ಹಿಂದಿ ದಿವಸ್ ಎಂದು ಘೋಷಿಸಿದ್ದು, ಅದನ್ನು ಕನ್ನಡಿಗರೂ ಆಚರಿಸುವಂತೆ ತಾಕೀತು ಮಾಡಿದೆ. ನಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಪರ ಚಳವಳಿಗಾರರು ಹಿಂದಿ ದಿವಸ್ಅನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಇಂತಹದ್ದೇ ಹಿಂದಿ ವಿರೋಧಿ ಹೋರಾಟವನ್ನು ಸ್ವಾತಂತ್ರ್ಯ ಪೂರ್ವದಲ್ಲಿ 30ರ ದಶಕದಲ್ಲೇ ನಡೆಸಿದ್ದವರು ಪೆರಿಯಾರ್. … Continue reading ಸೆ.17: ಸಾಮಾಜಿಕ ನ್ಯಾಯ ದಿನ; ಸ್ವಾಭಿಮಾನದ ಸಂಕೇತ ದ್ರಾವಿಡ ಸೂರ್ಯ ಪೆರಿಯಾರ್
Copy and paste this URL into your WordPress site to embed
Copy and paste this code into your site to embed