ಬಲಿಯ ಆದರ್ಶ ರಾಜ್ಯ ಮತ್ತು ಅದನ್ನು ಕಸಿದುಕೊಂಡು ಕಟ್ಟಿದ ಪುರಾಣದ ಬಗ್ಗೆ ಜ್ಯೋತಿಬಾ ಫುಲೆ ಬರಹ
ಭಾರತದ ಸಮಾಜ ಸುಧಾರಕರಲ್ಲಿ ಅಗ್ರಗಣ್ಯರಾದ, ಸತ್ಯಶೋಧಕ ಸಮಾಜದ ನಿರ್ಮಾತೃ ಜ್ಯೋತಿಬಾ ಫುಲೆ (1827 – 1890) ಅವರ ’ಗುಲಾಮಗಿರಿ’ ಪಠ್ಯದಿಂದ ಆಯ್ದ ಭಾಗ ಧೋಂಡಿಬಾ: ಬಲಿಯ ಸಾಮ್ರಾಜ್ಯ ಎಷ್ಟು ದೊಡ್ಡದಿತ್ತು? ಜ್ಯೋತಿರಾವ್: ಅದು ದೇಶದ ಉದ್ದಗಲಕ್ಕೂ ವಿಸ್ತರಿಸಿತ್ತು; ದೇಶದ ಇತರ ಹಲವಾರು ಭಾಗಗಳಲ್ಲಿಯ ಪ್ರದೇಶಗಳೂ ಬಲಿಯ ನಿಯಂತ್ರಣದಲ್ಲಿದ್ದವು ಎಂದುಕೊಳ್ಳಬಹುದು. ಅದರೊಂದಿಗೆ ಸಿಂಹಳದ್ವೀಪದ ಸಮೀಪದ ಅನೇಕ ದ್ವೀಪಗಳನ್ನೂ ಅವನು ನಿಯಂತ್ರಿಸುತ್ತಿದ್ದ; ಇಂದಿಗೂ ಬಲಿ ಎಂಬ ಹೆಸರಿನ ದ್ವೀಪ ಅಸ್ತಿತ್ವದಲ್ಲಿದೆ. ಅವನ ಸಾಮ್ರಾಜ್ಯವು ಕೊಲ್ಹಾಪುರದ ದಕ್ಷಿಣಕ್ಕೆ ಕೊಂಕಣ ಪ್ರದೇಶವನ್ನು ಒಳಗೊಂಡಿತ್ತಲ್ಲದೇ, … Continue reading ಬಲಿಯ ಆದರ್ಶ ರಾಜ್ಯ ಮತ್ತು ಅದನ್ನು ಕಸಿದುಕೊಂಡು ಕಟ್ಟಿದ ಪುರಾಣದ ಬಗ್ಗೆ ಜ್ಯೋತಿಬಾ ಫುಲೆ ಬರಹ
Copy and paste this URL into your WordPress site to embed
Copy and paste this code into your site to embed