Homeಮುಖಪುಟಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

ಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

- Advertisement -
- Advertisement -

ಹೈದರಾಬಾದ್: ಮದೀನಾ ಅಪಘಾತದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್‌ನ ಉಮ್ರಾ ಯಾತ್ರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಗಿನ ಜಾವ ಮಕ್ಕಾದಿಂದ ಪವಿತ್ರ ನಗರವಾದ ಮದೀನಾಗೆ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದ ನಂತರ ಕನಿಷ್ಠ 42 ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮದೀನಾದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆಗೊಂಡಿದ್ದು, ಉಮ್ರಾ ಯಾತ್ರಿಕರ ಹೆಸರುಗಳು ಮತ್ತು ಸತ್ತಿರುವ ಶಂಕಿತ ಸ್ಥಳದ ಪಟ್ಟಿ ಇಲ್ಲಿದೆ:

  • ರಹಮತ್ಬೀ (ಜಿಎಚ್‌ಎಂಸಿ ಕಾಲೋನಿ)
  • ಮರಿಯಮ್ ಫಾತಿಮಾ (ಮುಶೀರಾಬಾದ್)
  • ಸಾರಾ ಬೇಗಂ (ಕಲಾಪಥೇರ್)
  • ಶೆಹನಾಜ್ ಬೇಗಂ (ಆಸಿಫ್ ನಗರ)
  • ಶೌಕತ್ ಬೇಗಂ (ಆಸಿಫ್ ನಗರ)
  • ಮೊಹಮ್ಮದ್ ಮೌಲಾನಾ (ಜಿರ್ರಾ)
  • ಸಾರಾ ಮಹಮೂದ್ ಅಲ್ ಅಮೌದಿ (ಆಸಿಫ್ ನಗರ)
  • ಶಹಜಹಾನ್ ಬೇಗಂ (ಆಸಿಫ್ ನಗರ)
  • ಸಲಾವುದ್ದೀನ್ ಶೇಕ್ (ರಾಮನಗರ)
  • ಮಸ್ತಾನ್ ಮೊಹಮ್ಮದ್ (ಫಲಕ್ನುಮಾ)
  • ಝಕಿಯಾ ಬೇಗಂ (ಫಲಕ್ನುಮಾ)
  • ಮೊಹಮ್ಮದ್ ಅಲಿ (ಜಿರ್ರಾ)
  • ರಹೀಂ ಉನ್ನೀಸಾ (ಬಾಲನಗರ)
  • ಗೌಸಿಯಾ ಬೇಗಂ (ಆಸಿಫ್ ನಗರ)
  • ಅಕ್ತರ್ ಬೇಗಂ (ಹೊಸ ನಲ್ಲಕುಂಟಾ)
  • ನಾಸಿರುದ್ದೀನ್ ಶೇಕ್ (ಹೊಸ ನಲ್ಲಕುಂಟಾ)
  • ಅಬ್ದುಲ್ ಖದೀರ್ ಮೊಹಮ್ಮದ್ (ಆಸಿಫ್ ನಗರ)
  • ಅಬ್ದುಲ್ ಶೋಬ್ ಮೊಹಮ್ಮದ್ (ಆಸಿಫ್ ನಗರ)
  • ಹುಮೇರಾ ನಜ್ನೀನ್ (ಆಸಿಫ್ ನಗರ)
  • ಸಬಿಹಾ ಸುಲ್ತಾನ (ಲಂಗರ್‌ಹೌಸ್)
  • ಶಿರಹಟ್ಟಿ ಅಬ್ದುಲ್ ಗನಿ ಅಹ್ಮದ್ ಸಾಹೇಬ್ (ಹುಬ್ಬಳ್ಳಿ ಗ್ರಾಮಾಂತರ)
  • ರಿಜ್ವಾನಾ ಬೇಗಂ (ಮುಷೆರಾಬಾದ್)
  • ಇರ್ಫಾನ್ ಅಹ್ಮದ್ (ಲಂಗರ್‌ಹೌಸ್)
  • ಪರ್ವೀನ್ ಬೇಗಂ (ರಾಜೇಂದ್ರ ನಗರ)
  • ಸೊಹೈಲ್ ಮೊಹಮ್ಮದ್ (ವಟ್ಟೆಪಲ್ಲಿ)
  • ಶೇಕ್ ಜೈನ್ ಉದ್ದೀನ್ (ವಿದ್ಯಾ ನಗರ)
  • ಫರಾನಾ ಸುಲ್ತಾನ (ಹೊಸ ನಲ್ಲಕುಂಟಾ)
  • ರಿದಾ ತಜೀನ್ (ವಿದ್ಯಾನಗರ)
  • ಫರ್ಹೀನ್ ಬೇಗಂ (ಆಸಿಫ್ ನಗರ)
  • ತಸ್ಮಿಯಾ ತಹ್ರೀನ್ (ವಿದ್ಯಾನಗರ)
  • ಮೊಹಮ್ಮದ್ ಮಂಜೂರ್ (ಆಸಿಫ್ ನಗರ)
  • ಮೊಹಮ್ಮದ್ ಶಜೈನ್ ಅಹ್ಮದ್ (ಮುಷೀರಾಬಾದ್)
  • ಇಜಾನ್ ಅಹ್ಮದ್ (ಆಸಿಫ್ ನಗರ)
  • ಹಮ್ದಾನ್ ಅಹ್ಮದ್ (ಲಂಗರ್‌ಹೌಸ್)
  • ಹುಝೈಫಾ ಜಾಫರ್ ಸೈಯದ್ (ಹಿಮಾಯತ್ಸಾಗರ)
  • ಜಹೀನ್ ಬೇಗಂ (ಆಸಿಫ್ ನಗರ)
  • ಶಬಾನಾ ಬೇಗಂ (ಹಿಮಾಯತ್‌ಸಾಗರ್)
  • ಅನೀಸ್ ಫಾತಿಮಾ (ಮಲಕ್‌ಪೇಟೆ)
  • ಅಮೀನಾ ಬೇಗಂ (ಮಲಕ್‌ಪೇಟೆ)
  • ಸಲೀಮ್ ಖಾನ್ (ಶಾಲಿಬಂದ)
  • ಮೊಹಮ್ಮದ್ ಶೋಯೆಬ್ ಉರ್ ರೆಹಮಾನ್ (ಶೇಕ್‌ಪೇಟೆ)
  • ರಯೀಸ್ ಬೇಗಂ (ಗೋಲ್ಕೊಂಡ)
  • ಉಮೈಜಾ ಫಾತಿಮಾ (ಮುಶೀರಾಬಾದ್)
  • ಸನಾ ಸುಲ್ತಾನ (ಮುಶೀರಾಬಾದ್)
  • ಉಜೈರುದ್ದೀನ್ ಶೇಕ್ (ಮುಷರಾಬಾದ್)
  • ಮೆಹ್ರಿಷ್ ಫಾತಿಮಾ (ಮುಷೆರಾಬಾದ್)

“ಸೌದಿ ಅರೇಬಿಯಾದ ಮದೀನಾ ಬಳಿ ಭಾರತೀಯ ಉಮ್ರಾ ಯಾತ್ರಿಕರನ್ನು ಒಳಗೊಂಡ ಭೀಕರ ಬಸ್ ಅಪಘಾತದ ಹಿನ್ನೆಲೆಯಲ್ಲಿ, ಜೆಡ್ಡಾದ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. 

ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ: 8002440003 (ಟೋಲ್ ಫ್ರೀ) 0122614093 0126614276 0556122301 (ವಾಟ್ಸಾಪ್),” ಎಂದು ಕಾನ್ಸುಲೇಟ್ ಜನರಲ್ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಸರ್ಕಾರವು ನವದೆಹಲಿಯ ತೆಲಂಗಾಣ ಭವನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...

ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ ಯುವಜನರ ನಿರುದ್ಯೋಗ ಪ್ರಮಾಣ

15–29 ವರ್ಷ ವಯಸ್ಸಿನ ಯುವಕರಲ್ಲಿ ನಿರುದ್ಯೋಗ ದರವು ಫೆಬ್ರವರಿಯಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಶೇ. 14.8 ಕ್ಕೆ ಏರಿದೆ. ಇದು ಜನವರಿಯಲ್ಲಿ ಶೇ. 14.7 ರಷ್ಟು ಹೆಚ್ಚಾಗಿ, ಯುವಜನರಲ್ಲಿ ನಿರುದ್ಯೋಗ ಹೆಚ್ಚಳ ಉಂಟಾಗಿದೆ...

ಆರ್‌ಎಸ್‌ಎಸ್‌ ನಿಷೇಧಕ್ಕೆ ಒತ್ತಾಯಿಸಿದ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಸಮಿತಿ; ಕಾಂಗ್ರೆಸ್ ಪ್ರತಿಕ್ರಿಯೆ

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಯುನೈಟೆಡ್ ಸ್ಟೇಟ್ಸ್ ಆಯೋಗವು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ, ವಿಶ್ಲೇಷಣಾ...

ಕಾಂಗ್ರೆಸ್ ವಿರುದ್ಧದ ‘ಟರ್ಕಿ ಕಚೇರಿ’ ಹೇಳಿಕೆ: ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಮನ್ಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

ಕಾಂಗ್ರೆಸ್ ವಿರುದ್ಧದ "ಟರ್ಕಿ ಕಚೇರಿ" ಆರೋಪಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿಗೆ ₹2 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಟರ್ಕಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಂತರರಾಷ್ಟ್ರೀಯ ಕಚೇರಿಯನ್ನು ನಡೆಸುತ್ತಿದೆ...

ಚುನಾವಣಾ ಆಯೋಗ ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ವಿಧಾನಸಭಾ ಚುನಾವಣೆಗೂ ಮುನ್ನ, ಭಾರತದ ಚುನಾವಣಾ ಆಯೋಗ (ಇಸಿಐ) ಪ್ರಸ್ತುತ ಡಿಜಿಪಿ, ಕೋಲ್ಕತ್ತಾ ಪೊಲೀಸ್ ಆಯುಕ್ತರು, ಮುಖ್ಯ ಮತ್ತು ಗೃಹ ಕಾರ್ಯದರ್ಶಿಗಳನ್ನು ಬದಲಿಸುವ ಮೂಲಕ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಪಶ್ಚಿಮ ಬಂಗಾಳದ ಹೊಸ ಡಿಜಿ...

‘ಶಾಂತಿಗೆ ಇದು ಸಮಯವಲ್ಲ’: ‘ಕದನ ವಿರಾಮ’ ಪ್ರಸ್ತಾಪಗಳನ್ನು ತಿರಸ್ಕರಿಸಿದ ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ 

ಇರಾನ್‌ನ ನೂತನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಥವಾ ಎರಡು ಮಧ್ಯವರ್ತಿ ರಾಷ್ಟ್ರಗಳು ಟೆಹ್ರಾನ್‌ಗೆ ತಲುಪಿಸಿದ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಕದನ ವಿರಾಮದ ಪ್ರಸ್ತಾಪಗಳನ್ನು ತಿರಸ್ಕರಿಸಿದರು ಎಂದು...

ಲೋಕಸಭೆ | 8 ವಿಪಕ್ಷ ಸಂಸದರ ಅಮಾನತು ರದ್ದು

ಲೋಕಸಭೆಯ ಎಂಟು ವಿಪಕ್ಷ ಸಂಸದರ ಅಮಾನತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸ್ಪೀಕರ್ ಓಂ ಬಿರ್ಲಾ ಮಂಗಳವಾರ (ಮಾ.17) ವಾಪಸ್ ಪಡೆದಿದ್ದಾರೆ. ಅಶಿಸ್ತಿನ ಕಾರಣ ನೀಡಿ ಫೆಬ್ರವರಿ 8ರಂದು ಸಂಸದರನ್ನು ಅಮಾನತು ಮಾಡಲಾಗಿತ್ತು. ಅಮಾನತು...

ಪಿತೃತ್ವ ರಜೆಗೆ ಕಾನೂನು ತನ್ನಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪಿತೃತ್ವ ರಜೆಯನ್ನು (paternity leave) ಸಾಮಾಜಿಕ ಭದ್ರತಾ ಸೌಲಭ್ಯವೆಂದು ಪರಿಗಣಿಸಿ ಕಾನೂನು ರೂಪಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಮಾ.17) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಈ ರಜೆಯ ಅವಧಿಯು ಪೋಷಕರು ಮತ್ತು ಮಗು ಇಬ್ಬರ...

‘ಕಾಲ ಎಲ್ಲಕ್ಕೂ ಉತ್ತರಿಸುತ್ತದೆ’; ಟಿವಿಕೆ ನಾಯಕನ ‘ಡಿಎಂಕೆ ಬೆದರಿಕೆ’ ಆರೋಪ ‘ಸತ್ಯಕ್ಕೆ ದೂರವಾದ ಮಾತು’ ಎಂದ ರಜನಿಕಾಂತ್

ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯಿಂದ ಬೆದರಿಕೆ ಇತ್ತು ಎಂಬ ಟಿವಿಕೆ ನಾಯಕ ಆಧವ್ ಅರ್ಜುನ ಅವರ ಆರೋಪವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮಂಗಳವಾರ ನಿರಾಕರಿಸಿದ್ದಾರೆ ಮತ್ತು "ಕಾಲವೇ ಉತ್ತರ ನೀಡುತ್ತದೆ" ಎಂದು ಹೇಳಿದ್ದಾರೆ. ತಮ್ಮ ಅಧಿಕೃತ...

ಕಾಂಗ್ರೆಸ್‌ ಮಾನನಷ್ಟ ಪ್ರಕರಣ : ಅರ್ನಾಬ್ ಗೋಸ್ವಾಮಿ, ರಿಪಬ್ಲಿಕ್ ಟಿವಿಗೆ ದೆಹಲಿ ಹೈಕೋರ್ಟ್ ಸಮನ್ಸ್

ಟರ್ಕಿ ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಅಂತಾರಾಷ್ಟ್ರೀಯ ಕಚೇರಿ ಹೊಂದಿದೆ ಎಂಬ ವರದಿಗೆ ಸಂಬಂಧಿಸಿದಂತೆ, ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ವಿರುದ್ಧ ಕಾಂಗ್ರೆಸ್ ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಹೈಕೋರ್ಟ್ ಮಂಗಳವಾರ (ಮಾ.17)...