Homeಮುಖಪುಟಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

ಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

- Advertisement -
- Advertisement -

ಹೈದರಾಬಾದ್: ಮದೀನಾ ಅಪಘಾತದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್‌ನ ಉಮ್ರಾ ಯಾತ್ರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಗಿನ ಜಾವ ಮಕ್ಕಾದಿಂದ ಪವಿತ್ರ ನಗರವಾದ ಮದೀನಾಗೆ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದ ನಂತರ ಕನಿಷ್ಠ 42 ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮದೀನಾದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆಗೊಂಡಿದ್ದು, ಉಮ್ರಾ ಯಾತ್ರಿಕರ ಹೆಸರುಗಳು ಮತ್ತು ಸತ್ತಿರುವ ಶಂಕಿತ ಸ್ಥಳದ ಪಟ್ಟಿ ಇಲ್ಲಿದೆ:

  • ರಹಮತ್ಬೀ (ಜಿಎಚ್‌ಎಂಸಿ ಕಾಲೋನಿ)
  • ಮರಿಯಮ್ ಫಾತಿಮಾ (ಮುಶೀರಾಬಾದ್)
  • ಸಾರಾ ಬೇಗಂ (ಕಲಾಪಥೇರ್)
  • ಶೆಹನಾಜ್ ಬೇಗಂ (ಆಸಿಫ್ ನಗರ)
  • ಶೌಕತ್ ಬೇಗಂ (ಆಸಿಫ್ ನಗರ)
  • ಮೊಹಮ್ಮದ್ ಮೌಲಾನಾ (ಜಿರ್ರಾ)
  • ಸಾರಾ ಮಹಮೂದ್ ಅಲ್ ಅಮೌದಿ (ಆಸಿಫ್ ನಗರ)
  • ಶಹಜಹಾನ್ ಬೇಗಂ (ಆಸಿಫ್ ನಗರ)
  • ಸಲಾವುದ್ದೀನ್ ಶೇಕ್ (ರಾಮನಗರ)
  • ಮಸ್ತಾನ್ ಮೊಹಮ್ಮದ್ (ಫಲಕ್ನುಮಾ)
  • ಝಕಿಯಾ ಬೇಗಂ (ಫಲಕ್ನುಮಾ)
  • ಮೊಹಮ್ಮದ್ ಅಲಿ (ಜಿರ್ರಾ)
  • ರಹೀಂ ಉನ್ನೀಸಾ (ಬಾಲನಗರ)
  • ಗೌಸಿಯಾ ಬೇಗಂ (ಆಸಿಫ್ ನಗರ)
  • ಅಕ್ತರ್ ಬೇಗಂ (ಹೊಸ ನಲ್ಲಕುಂಟಾ)
  • ನಾಸಿರುದ್ದೀನ್ ಶೇಕ್ (ಹೊಸ ನಲ್ಲಕುಂಟಾ)
  • ಅಬ್ದುಲ್ ಖದೀರ್ ಮೊಹಮ್ಮದ್ (ಆಸಿಫ್ ನಗರ)
  • ಅಬ್ದುಲ್ ಶೋಬ್ ಮೊಹಮ್ಮದ್ (ಆಸಿಫ್ ನಗರ)
  • ಹುಮೇರಾ ನಜ್ನೀನ್ (ಆಸಿಫ್ ನಗರ)
  • ಸಬಿಹಾ ಸುಲ್ತಾನ (ಲಂಗರ್‌ಹೌಸ್)
  • ಶಿರಹಟ್ಟಿ ಅಬ್ದುಲ್ ಗನಿ ಅಹ್ಮದ್ ಸಾಹೇಬ್ (ಹುಬ್ಬಳ್ಳಿ ಗ್ರಾಮಾಂತರ)
  • ರಿಜ್ವಾನಾ ಬೇಗಂ (ಮುಷೆರಾಬಾದ್)
  • ಇರ್ಫಾನ್ ಅಹ್ಮದ್ (ಲಂಗರ್‌ಹೌಸ್)
  • ಪರ್ವೀನ್ ಬೇಗಂ (ರಾಜೇಂದ್ರ ನಗರ)
  • ಸೊಹೈಲ್ ಮೊಹಮ್ಮದ್ (ವಟ್ಟೆಪಲ್ಲಿ)
  • ಶೇಕ್ ಜೈನ್ ಉದ್ದೀನ್ (ವಿದ್ಯಾ ನಗರ)
  • ಫರಾನಾ ಸುಲ್ತಾನ (ಹೊಸ ನಲ್ಲಕುಂಟಾ)
  • ರಿದಾ ತಜೀನ್ (ವಿದ್ಯಾನಗರ)
  • ಫರ್ಹೀನ್ ಬೇಗಂ (ಆಸಿಫ್ ನಗರ)
  • ತಸ್ಮಿಯಾ ತಹ್ರೀನ್ (ವಿದ್ಯಾನಗರ)
  • ಮೊಹಮ್ಮದ್ ಮಂಜೂರ್ (ಆಸಿಫ್ ನಗರ)
  • ಮೊಹಮ್ಮದ್ ಶಜೈನ್ ಅಹ್ಮದ್ (ಮುಷೀರಾಬಾದ್)
  • ಇಜಾನ್ ಅಹ್ಮದ್ (ಆಸಿಫ್ ನಗರ)
  • ಹಮ್ದಾನ್ ಅಹ್ಮದ್ (ಲಂಗರ್‌ಹೌಸ್)
  • ಹುಝೈಫಾ ಜಾಫರ್ ಸೈಯದ್ (ಹಿಮಾಯತ್ಸಾಗರ)
  • ಜಹೀನ್ ಬೇಗಂ (ಆಸಿಫ್ ನಗರ)
  • ಶಬಾನಾ ಬೇಗಂ (ಹಿಮಾಯತ್‌ಸಾಗರ್)
  • ಅನೀಸ್ ಫಾತಿಮಾ (ಮಲಕ್‌ಪೇಟೆ)
  • ಅಮೀನಾ ಬೇಗಂ (ಮಲಕ್‌ಪೇಟೆ)
  • ಸಲೀಮ್ ಖಾನ್ (ಶಾಲಿಬಂದ)
  • ಮೊಹಮ್ಮದ್ ಶೋಯೆಬ್ ಉರ್ ರೆಹಮಾನ್ (ಶೇಕ್‌ಪೇಟೆ)
  • ರಯೀಸ್ ಬೇಗಂ (ಗೋಲ್ಕೊಂಡ)
  • ಉಮೈಜಾ ಫಾತಿಮಾ (ಮುಶೀರಾಬಾದ್)
  • ಸನಾ ಸುಲ್ತಾನ (ಮುಶೀರಾಬಾದ್)
  • ಉಜೈರುದ್ದೀನ್ ಶೇಕ್ (ಮುಷರಾಬಾದ್)
  • ಮೆಹ್ರಿಷ್ ಫಾತಿಮಾ (ಮುಷೆರಾಬಾದ್)

“ಸೌದಿ ಅರೇಬಿಯಾದ ಮದೀನಾ ಬಳಿ ಭಾರತೀಯ ಉಮ್ರಾ ಯಾತ್ರಿಕರನ್ನು ಒಳಗೊಂಡ ಭೀಕರ ಬಸ್ ಅಪಘಾತದ ಹಿನ್ನೆಲೆಯಲ್ಲಿ, ಜೆಡ್ಡಾದ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. 

ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ: 8002440003 (ಟೋಲ್ ಫ್ರೀ) 0122614093 0126614276 0556122301 (ವಾಟ್ಸಾಪ್),” ಎಂದು ಕಾನ್ಸುಲೇಟ್ ಜನರಲ್ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಸರ್ಕಾರವು ನವದೆಹಲಿಯ ತೆಲಂಗಾಣ ಭವನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಥಳಾಂತರಗೊಂಡ ಅಕ್ಬರ್ ನಗರ ನಿವಾಸಿಗಳನ್ನು SIR ನಿಂದ ಹೊರಗಿಟ್ಟಿರುವ ಬಗ್ಗೆ ಪರಿಶೀಲಿಸಲು ಲಕ್ನೋ ಚುನಾವಣಾ ಅಧಿಕಾರಿಗೆ ಸುಪ್ರೀಂ ಸೂಚನೆ

ಉತ್ತರ ಪ್ರದೇಶದಲ್ಲಿ ತಮ್ಮ ಮನೆಗಳನ್ನು ನೆಲಸಮಗೊಳಿಸಿ, ಸ್ಥಳಾಂತರದ ನಂತರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಿಂದ ತಮ್ಮನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಕ್ಬರ್ ನಗರದ ಮಾಜಿ ನಿವಾಸಿಗಳು ಎತ್ತಿರುವ ದೂರುಗಳನ್ನು...

‘ವಯಸ್ಕರು ಒಟ್ಟಿಗೆ ವಾಸಿಸಲು ನಿರ್ಧರಿಸುವುದು ಅಪರಾಧವಲ್ಲ..’; ಅಂತರಧರ್ಮೀಯ ಜೋಡಿ ಕುರಿತು ಕೋರ್ಟ್ ಮಹತ್ವದ ತೀರ್ಪು

"ಅಂತರ್ಧರ್ಮೀಯರಾದ ಇಬ್ಬರು ವಯಸ್ಕ ವ್ಯಕ್ತಿಗಳು, ಅವರು ತಮ್ಮ ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ, ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನು ಅವರನ್ನು ತಡೆಯಲು ಅಥವಾ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು...

ಗೋರಖ್‌ಪುರದ ಏಮ್ಸ್‌ನಲ್ಲಿ ನಾಗಾಲ್ಯಾಂಡ್ ವೈದ್ಯೆಗೆ ಕಿರುಕುಳ; ಜನಾಂಗೀಯ ನಿಂದನೆ

ಉತ್ತರ ಪ್ರದೇಶದ ಗೋರಖ್‌ಪುರದ ಏಮ್ಸ್‌ನಲ್ಲಿ ನಿಯೋಜಿತರಾಗಿದ್ದ ನಾಗಾಲ್ಯಾಂಡ್‌ನ ಮೂರನೇ ವರ್ಷದ ನಿವಾಸಿ ವೈದ್ಯರ ಮೇಲೆ ಭಾನುವಾರ ಸಂಜೆ ಸಂಸ್ಥೆಯ ಆವರಣದ ಬಳಿ ಮೂವರು ಜನಾಂಗೀಯ ನಿಂದನೆ, ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ...

‘2026 ರಲ್ಲಿ ಸಮುದ್ರವನ್ನು ಪ್ರಾಬಲ್ಯಗೊಳಿಸುತ್ತೇವೆ’: ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿಯಿಂದ ಭಾರತಕ್ಕೆ ಬಹಿರಂಗ ಬೆದರಿಕೆ

2008ರ ಮುಂಬೈ ದಾಳಿಯ ಭೀಕರತೆಯನ್ನು ಪ್ರತಿಧ್ವನಿಸುವ ಕಟು ಬೆದರಿಕೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (LeT) ಭಾರತದಲ್ಲಿ ಮತ್ತೊಮ್ಮೆ ಸಮುದ್ರ ಮಾರ್ಗವನ್ನು ಬಳಸಿಕೊಂಡು 26/11 ಮಾದರಿಯ ದಾಳಿಯನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ...

ಕೇರಳ ಹೆಸರು ಇನ್ನು ಮುಂದೆ ‘ಕೇರಳಂ’; ಕೇಂದ್ರ ಸಚಿವ ಸಂಪುಟ ಅನುಮೋದನೆ

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. "ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ...

ನಾಡೋಜ ಗೌರವ ತಿರಸ್ಕರಿಸಿದ ಹಿರಿಯ ಚಿಂತಕ ಡಾ ಜಿ. ರಾಮಕೃಷ್ಣ; ರಾಜ್ಯಪಾಲರಿಂದ ಗೌರವ ಸ್ವೀಕರಿಸದಿರಲು ನಿರ್ಧಾರ

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆಯುವ 34ನೇ ನುಡಿಹಬ್ಬದಲ್ಲಿ...

‘ಕೇರಳ ಸಂಪೂರ್ಣ ಸಾಮರಸ್ಯದಿಂದ ಬದುಕುತ್ತಿದೆ, ಸಿನಿಮಾದಲ್ಲಿ ತಪ್ಪು ಚಿತ್ರಣವಿದೆ’: ‘ದಿ ಕೇರಳ ಸ್ಟೋರಿ 2’ ಕುರಿತು ಕೇರಳ ಹೈಕೋರ್ಟ್

ವಿವಾದಾತ್ಮಕ 'ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್' ಸಿನಿಮಾಗೆ ಸರ್ಟಿಫಿಕೇಟ್ ನೀಡಿರುವ ಕುರಿತು ಕೇರಳ ಹೈಕೋರ್ಟ್ ಮಂಗಳವಾರ (ಫೆ.24) ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ಪ್ರಶ್ನಿಸಿದೆ ಎಂದು ಕಾನೂನು ಸುದ್ದಿ...

‘ಸರ್ವಾಧಿಕಾರಿ ಪ್ರವೃತ್ತಿ, ಹೇಡಿತನಕ್ಕೆ ಸಾಕ್ಷಿ’ : ಯುವ ಕಾಂಗ್ರೆಸ್‌ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಮತ್ತು ಪಕ್ಷದ ಇತರ ಸದಸ್ಯರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದು ಸರ್ವಾಧಿಕಾರಿ ಪ್ರವೃತ್ತಿ ಮತ್ತು...

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...