Homeಮುಖಪುಟಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

ಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

- Advertisement -
- Advertisement -

ಹೈದರಾಬಾದ್: ಮದೀನಾ ಅಪಘಾತದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್‌ನ ಉಮ್ರಾ ಯಾತ್ರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಗಿನ ಜಾವ ಮಕ್ಕಾದಿಂದ ಪವಿತ್ರ ನಗರವಾದ ಮದೀನಾಗೆ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದ ನಂತರ ಕನಿಷ್ಠ 42 ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮದೀನಾದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆಗೊಂಡಿದ್ದು, ಉಮ್ರಾ ಯಾತ್ರಿಕರ ಹೆಸರುಗಳು ಮತ್ತು ಸತ್ತಿರುವ ಶಂಕಿತ ಸ್ಥಳದ ಪಟ್ಟಿ ಇಲ್ಲಿದೆ:

  • ರಹಮತ್ಬೀ (ಜಿಎಚ್‌ಎಂಸಿ ಕಾಲೋನಿ)
  • ಮರಿಯಮ್ ಫಾತಿಮಾ (ಮುಶೀರಾಬಾದ್)
  • ಸಾರಾ ಬೇಗಂ (ಕಲಾಪಥೇರ್)
  • ಶೆಹನಾಜ್ ಬೇಗಂ (ಆಸಿಫ್ ನಗರ)
  • ಶೌಕತ್ ಬೇಗಂ (ಆಸಿಫ್ ನಗರ)
  • ಮೊಹಮ್ಮದ್ ಮೌಲಾನಾ (ಜಿರ್ರಾ)
  • ಸಾರಾ ಮಹಮೂದ್ ಅಲ್ ಅಮೌದಿ (ಆಸಿಫ್ ನಗರ)
  • ಶಹಜಹಾನ್ ಬೇಗಂ (ಆಸಿಫ್ ನಗರ)
  • ಸಲಾವುದ್ದೀನ್ ಶೇಕ್ (ರಾಮನಗರ)
  • ಮಸ್ತಾನ್ ಮೊಹಮ್ಮದ್ (ಫಲಕ್ನುಮಾ)
  • ಝಕಿಯಾ ಬೇಗಂ (ಫಲಕ್ನುಮಾ)
  • ಮೊಹಮ್ಮದ್ ಅಲಿ (ಜಿರ್ರಾ)
  • ರಹೀಂ ಉನ್ನೀಸಾ (ಬಾಲನಗರ)
  • ಗೌಸಿಯಾ ಬೇಗಂ (ಆಸಿಫ್ ನಗರ)
  • ಅಕ್ತರ್ ಬೇಗಂ (ಹೊಸ ನಲ್ಲಕುಂಟಾ)
  • ನಾಸಿರುದ್ದೀನ್ ಶೇಕ್ (ಹೊಸ ನಲ್ಲಕುಂಟಾ)
  • ಅಬ್ದುಲ್ ಖದೀರ್ ಮೊಹಮ್ಮದ್ (ಆಸಿಫ್ ನಗರ)
  • ಅಬ್ದುಲ್ ಶೋಬ್ ಮೊಹಮ್ಮದ್ (ಆಸಿಫ್ ನಗರ)
  • ಹುಮೇರಾ ನಜ್ನೀನ್ (ಆಸಿಫ್ ನಗರ)
  • ಸಬಿಹಾ ಸುಲ್ತಾನ (ಲಂಗರ್‌ಹೌಸ್)
  • ಶಿರಹಟ್ಟಿ ಅಬ್ದುಲ್ ಗನಿ ಅಹ್ಮದ್ ಸಾಹೇಬ್ (ಹುಬ್ಬಳ್ಳಿ ಗ್ರಾಮಾಂತರ)
  • ರಿಜ್ವಾನಾ ಬೇಗಂ (ಮುಷೆರಾಬಾದ್)
  • ಇರ್ಫಾನ್ ಅಹ್ಮದ್ (ಲಂಗರ್‌ಹೌಸ್)
  • ಪರ್ವೀನ್ ಬೇಗಂ (ರಾಜೇಂದ್ರ ನಗರ)
  • ಸೊಹೈಲ್ ಮೊಹಮ್ಮದ್ (ವಟ್ಟೆಪಲ್ಲಿ)
  • ಶೇಕ್ ಜೈನ್ ಉದ್ದೀನ್ (ವಿದ್ಯಾ ನಗರ)
  • ಫರಾನಾ ಸುಲ್ತಾನ (ಹೊಸ ನಲ್ಲಕುಂಟಾ)
  • ರಿದಾ ತಜೀನ್ (ವಿದ್ಯಾನಗರ)
  • ಫರ್ಹೀನ್ ಬೇಗಂ (ಆಸಿಫ್ ನಗರ)
  • ತಸ್ಮಿಯಾ ತಹ್ರೀನ್ (ವಿದ್ಯಾನಗರ)
  • ಮೊಹಮ್ಮದ್ ಮಂಜೂರ್ (ಆಸಿಫ್ ನಗರ)
  • ಮೊಹಮ್ಮದ್ ಶಜೈನ್ ಅಹ್ಮದ್ (ಮುಷೀರಾಬಾದ್)
  • ಇಜಾನ್ ಅಹ್ಮದ್ (ಆಸಿಫ್ ನಗರ)
  • ಹಮ್ದಾನ್ ಅಹ್ಮದ್ (ಲಂಗರ್‌ಹೌಸ್)
  • ಹುಝೈಫಾ ಜಾಫರ್ ಸೈಯದ್ (ಹಿಮಾಯತ್ಸಾಗರ)
  • ಜಹೀನ್ ಬೇಗಂ (ಆಸಿಫ್ ನಗರ)
  • ಶಬಾನಾ ಬೇಗಂ (ಹಿಮಾಯತ್‌ಸಾಗರ್)
  • ಅನೀಸ್ ಫಾತಿಮಾ (ಮಲಕ್‌ಪೇಟೆ)
  • ಅಮೀನಾ ಬೇಗಂ (ಮಲಕ್‌ಪೇಟೆ)
  • ಸಲೀಮ್ ಖಾನ್ (ಶಾಲಿಬಂದ)
  • ಮೊಹಮ್ಮದ್ ಶೋಯೆಬ್ ಉರ್ ರೆಹಮಾನ್ (ಶೇಕ್‌ಪೇಟೆ)
  • ರಯೀಸ್ ಬೇಗಂ (ಗೋಲ್ಕೊಂಡ)
  • ಉಮೈಜಾ ಫಾತಿಮಾ (ಮುಶೀರಾಬಾದ್)
  • ಸನಾ ಸುಲ್ತಾನ (ಮುಶೀರಾಬಾದ್)
  • ಉಜೈರುದ್ದೀನ್ ಶೇಕ್ (ಮುಷರಾಬಾದ್)
  • ಮೆಹ್ರಿಷ್ ಫಾತಿಮಾ (ಮುಷೆರಾಬಾದ್)

“ಸೌದಿ ಅರೇಬಿಯಾದ ಮದೀನಾ ಬಳಿ ಭಾರತೀಯ ಉಮ್ರಾ ಯಾತ್ರಿಕರನ್ನು ಒಳಗೊಂಡ ಭೀಕರ ಬಸ್ ಅಪಘಾತದ ಹಿನ್ನೆಲೆಯಲ್ಲಿ, ಜೆಡ್ಡಾದ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. 

ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ: 8002440003 (ಟೋಲ್ ಫ್ರೀ) 0122614093 0126614276 0556122301 (ವಾಟ್ಸಾಪ್),” ಎಂದು ಕಾನ್ಸುಲೇಟ್ ಜನರಲ್ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಸರ್ಕಾರವು ನವದೆಹಲಿಯ ತೆಲಂಗಾಣ ಭವನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...