Homeಮುಖಪುಟಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

ಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

- Advertisement -
- Advertisement -

ಹೈದರಾಬಾದ್: ಮದೀನಾ ಅಪಘಾತದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್‌ನ ಉಮ್ರಾ ಯಾತ್ರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಗಿನ ಜಾವ ಮಕ್ಕಾದಿಂದ ಪವಿತ್ರ ನಗರವಾದ ಮದೀನಾಗೆ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದ ನಂತರ ಕನಿಷ್ಠ 42 ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮದೀನಾದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆಗೊಂಡಿದ್ದು, ಉಮ್ರಾ ಯಾತ್ರಿಕರ ಹೆಸರುಗಳು ಮತ್ತು ಸತ್ತಿರುವ ಶಂಕಿತ ಸ್ಥಳದ ಪಟ್ಟಿ ಇಲ್ಲಿದೆ:

  • ರಹಮತ್ಬೀ (ಜಿಎಚ್‌ಎಂಸಿ ಕಾಲೋನಿ)
  • ಮರಿಯಮ್ ಫಾತಿಮಾ (ಮುಶೀರಾಬಾದ್)
  • ಸಾರಾ ಬೇಗಂ (ಕಲಾಪಥೇರ್)
  • ಶೆಹನಾಜ್ ಬೇಗಂ (ಆಸಿಫ್ ನಗರ)
  • ಶೌಕತ್ ಬೇಗಂ (ಆಸಿಫ್ ನಗರ)
  • ಮೊಹಮ್ಮದ್ ಮೌಲಾನಾ (ಜಿರ್ರಾ)
  • ಸಾರಾ ಮಹಮೂದ್ ಅಲ್ ಅಮೌದಿ (ಆಸಿಫ್ ನಗರ)
  • ಶಹಜಹಾನ್ ಬೇಗಂ (ಆಸಿಫ್ ನಗರ)
  • ಸಲಾವುದ್ದೀನ್ ಶೇಕ್ (ರಾಮನಗರ)
  • ಮಸ್ತಾನ್ ಮೊಹಮ್ಮದ್ (ಫಲಕ್ನುಮಾ)
  • ಝಕಿಯಾ ಬೇಗಂ (ಫಲಕ್ನುಮಾ)
  • ಮೊಹಮ್ಮದ್ ಅಲಿ (ಜಿರ್ರಾ)
  • ರಹೀಂ ಉನ್ನೀಸಾ (ಬಾಲನಗರ)
  • ಗೌಸಿಯಾ ಬೇಗಂ (ಆಸಿಫ್ ನಗರ)
  • ಅಕ್ತರ್ ಬೇಗಂ (ಹೊಸ ನಲ್ಲಕುಂಟಾ)
  • ನಾಸಿರುದ್ದೀನ್ ಶೇಕ್ (ಹೊಸ ನಲ್ಲಕುಂಟಾ)
  • ಅಬ್ದುಲ್ ಖದೀರ್ ಮೊಹಮ್ಮದ್ (ಆಸಿಫ್ ನಗರ)
  • ಅಬ್ದುಲ್ ಶೋಬ್ ಮೊಹಮ್ಮದ್ (ಆಸಿಫ್ ನಗರ)
  • ಹುಮೇರಾ ನಜ್ನೀನ್ (ಆಸಿಫ್ ನಗರ)
  • ಸಬಿಹಾ ಸುಲ್ತಾನ (ಲಂಗರ್‌ಹೌಸ್)
  • ಶಿರಹಟ್ಟಿ ಅಬ್ದುಲ್ ಗನಿ ಅಹ್ಮದ್ ಸಾಹೇಬ್ (ಹುಬ್ಬಳ್ಳಿ ಗ್ರಾಮಾಂತರ)
  • ರಿಜ್ವಾನಾ ಬೇಗಂ (ಮುಷೆರಾಬಾದ್)
  • ಇರ್ಫಾನ್ ಅಹ್ಮದ್ (ಲಂಗರ್‌ಹೌಸ್)
  • ಪರ್ವೀನ್ ಬೇಗಂ (ರಾಜೇಂದ್ರ ನಗರ)
  • ಸೊಹೈಲ್ ಮೊಹಮ್ಮದ್ (ವಟ್ಟೆಪಲ್ಲಿ)
  • ಶೇಕ್ ಜೈನ್ ಉದ್ದೀನ್ (ವಿದ್ಯಾ ನಗರ)
  • ಫರಾನಾ ಸುಲ್ತಾನ (ಹೊಸ ನಲ್ಲಕುಂಟಾ)
  • ರಿದಾ ತಜೀನ್ (ವಿದ್ಯಾನಗರ)
  • ಫರ್ಹೀನ್ ಬೇಗಂ (ಆಸಿಫ್ ನಗರ)
  • ತಸ್ಮಿಯಾ ತಹ್ರೀನ್ (ವಿದ್ಯಾನಗರ)
  • ಮೊಹಮ್ಮದ್ ಮಂಜೂರ್ (ಆಸಿಫ್ ನಗರ)
  • ಮೊಹಮ್ಮದ್ ಶಜೈನ್ ಅಹ್ಮದ್ (ಮುಷೀರಾಬಾದ್)
  • ಇಜಾನ್ ಅಹ್ಮದ್ (ಆಸಿಫ್ ನಗರ)
  • ಹಮ್ದಾನ್ ಅಹ್ಮದ್ (ಲಂಗರ್‌ಹೌಸ್)
  • ಹುಝೈಫಾ ಜಾಫರ್ ಸೈಯದ್ (ಹಿಮಾಯತ್ಸಾಗರ)
  • ಜಹೀನ್ ಬೇಗಂ (ಆಸಿಫ್ ನಗರ)
  • ಶಬಾನಾ ಬೇಗಂ (ಹಿಮಾಯತ್‌ಸಾಗರ್)
  • ಅನೀಸ್ ಫಾತಿಮಾ (ಮಲಕ್‌ಪೇಟೆ)
  • ಅಮೀನಾ ಬೇಗಂ (ಮಲಕ್‌ಪೇಟೆ)
  • ಸಲೀಮ್ ಖಾನ್ (ಶಾಲಿಬಂದ)
  • ಮೊಹಮ್ಮದ್ ಶೋಯೆಬ್ ಉರ್ ರೆಹಮಾನ್ (ಶೇಕ್‌ಪೇಟೆ)
  • ರಯೀಸ್ ಬೇಗಂ (ಗೋಲ್ಕೊಂಡ)
  • ಉಮೈಜಾ ಫಾತಿಮಾ (ಮುಶೀರಾಬಾದ್)
  • ಸನಾ ಸುಲ್ತಾನ (ಮುಶೀರಾಬಾದ್)
  • ಉಜೈರುದ್ದೀನ್ ಶೇಕ್ (ಮುಷರಾಬಾದ್)
  • ಮೆಹ್ರಿಷ್ ಫಾತಿಮಾ (ಮುಷೆರಾಬಾದ್)

“ಸೌದಿ ಅರೇಬಿಯಾದ ಮದೀನಾ ಬಳಿ ಭಾರತೀಯ ಉಮ್ರಾ ಯಾತ್ರಿಕರನ್ನು ಒಳಗೊಂಡ ಭೀಕರ ಬಸ್ ಅಪಘಾತದ ಹಿನ್ನೆಲೆಯಲ್ಲಿ, ಜೆಡ್ಡಾದ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. 

ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ: 8002440003 (ಟೋಲ್ ಫ್ರೀ) 0122614093 0126614276 0556122301 (ವಾಟ್ಸಾಪ್),” ಎಂದು ಕಾನ್ಸುಲೇಟ್ ಜನರಲ್ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಸರ್ಕಾರವು ನವದೆಹಲಿಯ ತೆಲಂಗಾಣ ಭವನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...