Homeಮುಖಪುಟಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

ಮದೀನಾ ಭೀಕರ ಅಪಘಾತ: ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆ

- Advertisement -
- Advertisement -

ಹೈದರಾಬಾದ್: ಮದೀನಾ ಅಪಘಾತದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್‌ನ ಉಮ್ರಾ ಯಾತ್ರಿಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಗಿನ ಜಾವ ಮಕ್ಕಾದಿಂದ ಪವಿತ್ರ ನಗರವಾದ ಮದೀನಾಗೆ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದ ನಂತರ ಕನಿಷ್ಠ 42 ಉಮ್ರಾ ಯಾತ್ರಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮದೀನಾದಲ್ಲಿ ಸಾವನ್ನಪ್ಪಿರುವ ಶಂಕಿತ ಹೈದರಾಬಾದ್ ಉಮ್ರಾ ಯಾತ್ರಿಕರ ಪಟ್ಟಿ ಬಿಡುಗಡೆಗೊಂಡಿದ್ದು, ಉಮ್ರಾ ಯಾತ್ರಿಕರ ಹೆಸರುಗಳು ಮತ್ತು ಸತ್ತಿರುವ ಶಂಕಿತ ಸ್ಥಳದ ಪಟ್ಟಿ ಇಲ್ಲಿದೆ:

  • ರಹಮತ್ಬೀ (ಜಿಎಚ್‌ಎಂಸಿ ಕಾಲೋನಿ)
  • ಮರಿಯಮ್ ಫಾತಿಮಾ (ಮುಶೀರಾಬಾದ್)
  • ಸಾರಾ ಬೇಗಂ (ಕಲಾಪಥೇರ್)
  • ಶೆಹನಾಜ್ ಬೇಗಂ (ಆಸಿಫ್ ನಗರ)
  • ಶೌಕತ್ ಬೇಗಂ (ಆಸಿಫ್ ನಗರ)
  • ಮೊಹಮ್ಮದ್ ಮೌಲಾನಾ (ಜಿರ್ರಾ)
  • ಸಾರಾ ಮಹಮೂದ್ ಅಲ್ ಅಮೌದಿ (ಆಸಿಫ್ ನಗರ)
  • ಶಹಜಹಾನ್ ಬೇಗಂ (ಆಸಿಫ್ ನಗರ)
  • ಸಲಾವುದ್ದೀನ್ ಶೇಕ್ (ರಾಮನಗರ)
  • ಮಸ್ತಾನ್ ಮೊಹಮ್ಮದ್ (ಫಲಕ್ನುಮಾ)
  • ಝಕಿಯಾ ಬೇಗಂ (ಫಲಕ್ನುಮಾ)
  • ಮೊಹಮ್ಮದ್ ಅಲಿ (ಜಿರ್ರಾ)
  • ರಹೀಂ ಉನ್ನೀಸಾ (ಬಾಲನಗರ)
  • ಗೌಸಿಯಾ ಬೇಗಂ (ಆಸಿಫ್ ನಗರ)
  • ಅಕ್ತರ್ ಬೇಗಂ (ಹೊಸ ನಲ್ಲಕುಂಟಾ)
  • ನಾಸಿರುದ್ದೀನ್ ಶೇಕ್ (ಹೊಸ ನಲ್ಲಕುಂಟಾ)
  • ಅಬ್ದುಲ್ ಖದೀರ್ ಮೊಹಮ್ಮದ್ (ಆಸಿಫ್ ನಗರ)
  • ಅಬ್ದುಲ್ ಶೋಬ್ ಮೊಹಮ್ಮದ್ (ಆಸಿಫ್ ನಗರ)
  • ಹುಮೇರಾ ನಜ್ನೀನ್ (ಆಸಿಫ್ ನಗರ)
  • ಸಬಿಹಾ ಸುಲ್ತಾನ (ಲಂಗರ್‌ಹೌಸ್)
  • ಶಿರಹಟ್ಟಿ ಅಬ್ದುಲ್ ಗನಿ ಅಹ್ಮದ್ ಸಾಹೇಬ್ (ಹುಬ್ಬಳ್ಳಿ ಗ್ರಾಮಾಂತರ)
  • ರಿಜ್ವಾನಾ ಬೇಗಂ (ಮುಷೆರಾಬಾದ್)
  • ಇರ್ಫಾನ್ ಅಹ್ಮದ್ (ಲಂಗರ್‌ಹೌಸ್)
  • ಪರ್ವೀನ್ ಬೇಗಂ (ರಾಜೇಂದ್ರ ನಗರ)
  • ಸೊಹೈಲ್ ಮೊಹಮ್ಮದ್ (ವಟ್ಟೆಪಲ್ಲಿ)
  • ಶೇಕ್ ಜೈನ್ ಉದ್ದೀನ್ (ವಿದ್ಯಾ ನಗರ)
  • ಫರಾನಾ ಸುಲ್ತಾನ (ಹೊಸ ನಲ್ಲಕುಂಟಾ)
  • ರಿದಾ ತಜೀನ್ (ವಿದ್ಯಾನಗರ)
  • ಫರ್ಹೀನ್ ಬೇಗಂ (ಆಸಿಫ್ ನಗರ)
  • ತಸ್ಮಿಯಾ ತಹ್ರೀನ್ (ವಿದ್ಯಾನಗರ)
  • ಮೊಹಮ್ಮದ್ ಮಂಜೂರ್ (ಆಸಿಫ್ ನಗರ)
  • ಮೊಹಮ್ಮದ್ ಶಜೈನ್ ಅಹ್ಮದ್ (ಮುಷೀರಾಬಾದ್)
  • ಇಜಾನ್ ಅಹ್ಮದ್ (ಆಸಿಫ್ ನಗರ)
  • ಹಮ್ದಾನ್ ಅಹ್ಮದ್ (ಲಂಗರ್‌ಹೌಸ್)
  • ಹುಝೈಫಾ ಜಾಫರ್ ಸೈಯದ್ (ಹಿಮಾಯತ್ಸಾಗರ)
  • ಜಹೀನ್ ಬೇಗಂ (ಆಸಿಫ್ ನಗರ)
  • ಶಬಾನಾ ಬೇಗಂ (ಹಿಮಾಯತ್‌ಸಾಗರ್)
  • ಅನೀಸ್ ಫಾತಿಮಾ (ಮಲಕ್‌ಪೇಟೆ)
  • ಅಮೀನಾ ಬೇಗಂ (ಮಲಕ್‌ಪೇಟೆ)
  • ಸಲೀಮ್ ಖಾನ್ (ಶಾಲಿಬಂದ)
  • ಮೊಹಮ್ಮದ್ ಶೋಯೆಬ್ ಉರ್ ರೆಹಮಾನ್ (ಶೇಕ್‌ಪೇಟೆ)
  • ರಯೀಸ್ ಬೇಗಂ (ಗೋಲ್ಕೊಂಡ)
  • ಉಮೈಜಾ ಫಾತಿಮಾ (ಮುಶೀರಾಬಾದ್)
  • ಸನಾ ಸುಲ್ತಾನ (ಮುಶೀರಾಬಾದ್)
  • ಉಜೈರುದ್ದೀನ್ ಶೇಕ್ (ಮುಷರಾಬಾದ್)
  • ಮೆಹ್ರಿಷ್ ಫಾತಿಮಾ (ಮುಷೆರಾಬಾದ್)

“ಸೌದಿ ಅರೇಬಿಯಾದ ಮದೀನಾ ಬಳಿ ಭಾರತೀಯ ಉಮ್ರಾ ಯಾತ್ರಿಕರನ್ನು ಒಳಗೊಂಡ ಭೀಕರ ಬಸ್ ಅಪಘಾತದ ಹಿನ್ನೆಲೆಯಲ್ಲಿ, ಜೆಡ್ಡಾದ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. 

ಸಹಾಯವಾಣಿಯ ಸಂಪರ್ಕ ವಿವರಗಳು ಈ ಕೆಳಗಿನಂತಿವೆ: 8002440003 (ಟೋಲ್ ಫ್ರೀ) 0122614093 0126614276 0556122301 (ವಾಟ್ಸಾಪ್),” ಎಂದು ಕಾನ್ಸುಲೇಟ್ ಜನರಲ್ ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತೆಲಂಗಾಣ ಸರ್ಕಾರವು ನವದೆಹಲಿಯ ತೆಲಂಗಾಣ ಭವನದಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...