Homeಮುಖಪುಟಬಿಜೆಪಿ 3ನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಘೋಷಣೆ - ಮಹಾದೇವಪುರದಲ್ಲಿ ಲಿಂಬಾವಳಿ ಪತ್ನಿಗೆ ಟಿಕೆಟ್

ಬಿಜೆಪಿ 3ನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಘೋಷಣೆ – ಮಹಾದೇವಪುರದಲ್ಲಿ ಲಿಂಬಾವಳಿ ಪತ್ನಿಗೆ ಟಿಕೆಟ್

- Advertisement -
- Advertisement -

ಬಿಜೆಪಿ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ 3ನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಹಾದೇವಪುರದಲ್ಲಿ ಲಿಂಬಾವಳಿ ಪತ್ನಿಗೆ ಟಿಕೆಟ್ ಲಭಿಸಿದೆ.

ಜಗದೀಶ್ ಶೆಟ್ಟರ್ ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಮಹೇಶ್ ಟೆಂಗಿನಕಾಯಿ ಪಾಲಾಗಿದೆ. ಇನ್ನು ವಿ.ಸೋಮಣ್ಣನವರು ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರದ ಟಿಕೆಟ್ ಉಮೇಶ್ ಶೆಟ್ಟಿಗೆ ದೊರೆತಿದೆ.

ಇನ್ನು ಶಾಸಕ ರಾಮದಾಸ್ ರವರು ಪ್ರತಿನಿಧಿಸುತ್ತಿದ್ದ ಕೃಷ್ಣರಾಜ ಕ್ಷೇತ್ರಕ್ಕೆ ಶ್ರೀವತ್ಸ ಎಂಬುವವರಿಗೆ ಟಿಕೆ ನೀಡಿದ್ದು ರಾಮದಾಸ್ ಗೆ ಟಿಕೆಟ್ ನಿರಾಕರಿಸಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಬಿಜೆಪಿ ಅಭ್ಯರ್ಥಿಗಳು:

ಶಿಗ್ಗಾವಿ– ಬಸವರಾಜ ಬೊಮ್ಮಾಯಿ

ನಿಪ್ಪಾಣಿ– ಶಶಿಕಲಾ ಜೊಲ್ಲೆ

ಚಿಕ್ಕೋಡಿ–ಸದಲಗ– ರಮೇಶ್‌ ಕತ್ತಿ

ಅಥಣಿ– ಮಹೇಶ ಕುಮಠಳ್ಳಿ

ಕಾಗವಾಡ– ಶ್ರೀಮಂತ ಪಾಟೀಲ

ಕುಡಚಿ(ಎಸ್‌ಸಿ) – ಪಿ. ರಾಜೀವ್‌

ರಾಯಭಾಗ (ಎಸ್‌ಸಿ)– ದುರ್ಯೋಧನ ಐಹೊಳೆ

ಹುಕ್ಕೇರಿ– ನಿಖಿಲ್‌ ಕತ್ತಿ

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ– ರಮೇಶ ಜಾರಕಿಹೊಳಿ

ಯಮಕನಮರಡಿ(ಎಸ್‌ಟಿ) – ಬಸವರಾಜ ಹುಂದ್ರಿ

ಬೆಳಗಾವಿ ಉತ್ತರ– ಡಾ. ರವಿ ‍ಪಾಟೀಲ

ಬೆಳಗಾವಿ ದಕ್ಷಿಣ– ಅಭಯ ಪಾಟೀಲ

ಬೆಳಗಾವಿ ಗ್ರಾಮಾಂತರ– ನಾಗೇಶ್‌ ಮನ್ನೋಳ್ಕರ್‌

ಖಾನಾಪುರ– ವಿಠಲ ಹಲಗೇಕರ್‌

ಕಿತ್ತೂರು– ಮಹಾಂತೇಶ್‌ ದೊಡ್ಡಗೌಡರ

ಬೈಲಹೊಂಗಲ– ಜಗದೀಶ್‌ ಚನ್ನಪ್ಪ ಮೆಟಗುಡ್ಡ

ಸವದತ್ತಿ– ಯಲ್ಲಮ್ಮ– ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ– ಚಿಕ್ಕರೇವಣ್ಣ

ಮುಧೋಳ(ಎಸ್‌ಸಿ) – ಗೋವಿಂದ ಕಾರಜೋಳ

ತೇರದಾಳ– ಸಿದ್ದು ಸವದಿ

ಜಮಖಂಡಿ– ಜಗದೀಶ್‌ ಗುಡಗುಂಟಿ

ಬೀಳಗಿ– ಮುರುಗೇಶ ನಿರಾಣಿ

ಬಾದಾಮಿ– ಶಾಂತಾ ಗೌಡ ಪಾಟೀಲ

ಬಾಗಲಕೋಟೆ– ವೀರಭದ್ರಯ್ಯ ಚರಂತಿಮಠ

ಹುನಗುಂದ– ದೊಡ್ಡನಗೌಡ ಜಿ. ಪಾಟೀಲ

ಮುದ್ದೇಬಿಹಾಳ– ಎ.ಎಸ್‌. ಪಾಟೀಲ ನಡಹಳ್ಳಿ

ಬಬಲೇಶ್ವರ– ವಿಜು ಗೌಡ ಎಸ್‌. ಪಾಟೀಲ

ವಿಜಯಪುರ ನಗರ– ಬಸನಗೌಡ ಪಾಟೀಲ ಯತ್ನಾಳ

ಸಿಂದಗಿ– ರಮೇಶ ಭೂಸನೂರ

ಫಜಲಪುರ– ಮಾಲೀಕಯ್ಯ ಗುತ್ತೇದಾರ

ಜೇವರ್ಗಿ– ಶಿವನಗೌಡ ಪಾಟೀಲ ರಡ್ಡೇವಾಡಗಿ

ಸುರಪುರ (ಎಸ್‌ಟಿ)– ನರಸಿಂಹ ನಾಯಕ (ರಾಜೂ ಗೌಡ)

ಶಹಾ‍ಪುರ– ಅಮೀನ್‌ರೆಡ್ಡಿ ಯಾಲಗಿ

ಯಾದಗಿರಿ– ವೆಂಕಟರೆಡ್ಡಿ ಮುದ್ನಾಳ

ಚಿತ್ತಾಪುರ (ಎಸ್‌ಸಿ)– ಮಣಿಕಂಠ ರಾಠೋಡ್‌

ಚಿಂಚೋಳಿ (ಎಸ್‌ಸಿ)– ಡಾ.ಅವಿನಾಶ್ ಜಾಧವ್‌

ಕಲಬುರಗಿ ಗ್ರಾಮಾಂತರ (ಎಸ್‌ಸಿ)– ಬಸವರಾಜ ಮತ್ತಿಮೂಡ

ಕಲಬುರಗಿ ದಕ್ಷಿಣ– ದತ್ತಾತ್ರೇಯ ಪಾಟೀಲ ರೇವೂರ

ಕಲಬುರಗಿ ಉತ್ತರ– ಚಂದ್ರಕಾಂತ್ ಪಾಟೀಲ

ಆಳಂದ– ಸುಭಾಷ್‌ ಗುತ್ತೇದಾರ

ಬಸವಕಲ್ಯಾಣ– ಶರಣು ಸಲಗರ

ಹುಮ್ನಾಬಾದ್‌– ಸಿದ್ದು ಪಾಟೀಲ

ಬೀದರ್‌ ದಕ್ಷಿಣ– ಡಾ. ಶೈಲೇಂದ್ರ ಬೆಲ್ದಾಳೆ

ಔರಾದ್‌ (ಎಸ್‌ಸಿ)– ಪ್ರಭು ಚವ್ಹಾಣ್‌

ರಾಯಚೂರು ಗ್ರಾಮಾಂತರ (ಎಸ್‌ಟಿ)– ತಿಪ್ಪರಾಜು ಹವಾಲ್ದಾರ್‌

ರಾಯಚೂರು– ಡಾ. ಶಿವರಾಜ ಪಾಟೀಲ

ದೇವದುರ್ಗ (ಎಸ್‌ಟಿ)– ಕೆ. ಶಿವನಗೌಡ ನಾಯಕ

ಲಿಂಗಸುಗೂರು (ಎಸ್‌ಸಿ)– ಮಾನಪ್ಪ ಡಿ. ವಜ್ಜಲ್‌

ಸಿಂಧನೂರು– ಕೆ. ಕರಿಯಪ್ಪ

ಮಸ್ಕಿ (ಎಸ್‌ಟಿ)– ಪ್ರತಾಪಗೌಡ ಪಾಟೀಲ

ಕುಷ್ಟಗಿ– ದೊಡ್ಡನಗೌಡ ಪಾಟೀಲ

ಕನಕಗಿರಿ (ಎಸ್‌ಸಿ)– ಬಸವರಾಜ ದಢೇಸಗೂರು

ಯಲಬುರ್ಗಾ– ಹಾಲಪ್ಪ ಬಸಪ್ಪ ಆಚಾರ್

ಶಿರಹಟ್ಟಿ (ಎಸ್‌ಸಿ)– ಡಾ. ಚಂದ್ರು ಲಮಾಣಿ

ಗದಗ– ಅನಿಲ್‌ ಮೆಣಸಿನಕಾಯಿ

ನರಗುಂದ– ಸಿ.ಸಿ. ಪಾಟೀಲ

ನವಲಗುಂದ– ಶಂಕರ ಪಾಟೀಲ ಮುನೇನಕೊಪ್ಪ

ಕುಂದಗೋಳ– ಎಂ.ಆರ್‌. ಪಾಟೀಲ

ಧಾರವಾಡ– ಅಮೃತ ಅಯ್ಯಪ್ಪ ದೇಸಾಯಿ

ಹುಬ್ಬಳ್ಳಿ– ಧಾರವಾಡ ಪೂರ್ವ (ಎಸ್‌ಸಿ)– ಡಾ. ಕ್ರಾಂತಿ ಕಿರಣ್‌

ಹುಬ್ಬಳ್ಳಿ– ಧಾರವಾಡ ಪಶ್ಚಿಮ– ಅರವಿಂದ ಬೆಲ್ಲದ

ಹಳಿಯಾಳ– ಸುನೀಲ್‌ ಹೆಗ್ಡೆ

ಕಾರವಾರ– ರೂಪಾಲಿ ನಾಯ್ಕ

ಕುಮಟಾ– ದಿನಕರ ಶೆಟ್ಟಿ

ಭಟ್ಕಳ– ಸುನೀಲ್‌ ನಾಯ್ಕ

ಶಿರಸಿ– ವಿಶ್ವೇಶ್ವರ ಹಗಡೆ ಕಾಗೇರಿ

ಯಲ್ಲಾಪುರ– ಶಿವರಾಂ ಹೆಬ್ಬಾರ್‌

ಬ್ಯಾಡಗಿ– ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು– ಬಿ.ಸಿ. ಪಾಟೀಲ

ರಾಣೆಬೆನ್ನೂರು– ಅರುಣ್‌ ಕುಮಾರ್‌ ಪೂಜಾರ

ಹಡಗಲಿ (ಎಸ್‌ಸಿ)– ಕೃಷ್ಣಾ ನಾಯ್ಕ್‌

ಕಂಪ್ಲಿ (ಎಸ್‌ಟಿ)– ಟಿ.ಎಚ್‌. ಸುರೇಶ್‌ ಬಾಬು

ಸಿರಗುಪ್ಪ (ಎಸ್‌ಟಿ)– ಎಂ.ಎಸ್‌. ಸೋಮಲಿಂಗಪ್ಪ

ಬಳ್ಳಾರಿ (ಎಸ್‌ಟಿ)– ಬಿ. ಶ್ರೀರಾಮುಲು

ಬಳ್ಳಾರಿ ನಗರ– ಗಾಲಿ ಸೋಮಶೇಖರ ರೆಡ್ಡಿ

ಸಂಡೂರು (ಎಸ್‌ಟಿ)– ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ (ಎಸ್‌ಟಿ)– ಲೋಕೇಶ್‌ ವಿ. ನಾಯಕ್‌

ಮೊಳಕಾಲ್ಮುರು (ಎಸ್‌ಟಿ)– ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ (ಎಸ್‌ಟಿ)– ಅನಿಲ್‌ ಕುಮಾರ್‌

ಚಿತ್ರದುರ್ಗ– ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು– ಪೂರ್ಣಿಮಾ ಶ್ರೀನಿವಾಸ್‌

ಹೊಳಲ್ಕೆರೆ (ಎಸ್‌ಸಿ)– ಎಂ. ಚಂದ್ರಪ್ಪ

ಜಗಳೂರು (ಎಸ್‌ಟಿ)– ಎಸ್‌.ವಿ. ರಾಮಚಂದ್ರ

ಹರಿಹರ– ಬಿ.ಪಿ. ಹರೀಶ್‌

ಹೊನ್ನಾಳಿ– ಎಂ.‍ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)– ಅಶೋಕ್‌ ನಾಯ್ಕ್‌

ಭದ್ರಾವತಿ– ಮಂಗೋಟಿ ರುದ್ರೇಶ್‌

ತೀರ್ಥಹಳ್ಳಿ– ಆರಗ ಜ್ಞಾನೇಂದ್ರ

ಶಿಕಾರಿಪುರ– ಬಿ.ವೈ. ವಿಜಯೇಂದ್ರ

ಸೊರಬ– ಕುಮಾರ್‌ ಬಂಗಾರಪ್ಪ

ಸಾಗರ– ಹರತಾಳು ಎಚ್‌. ಹಾಲಪ್ಪ

ಕುಂದಾಪುರ– ಕಿರಣ್‌ ಕುಮಾರ್‌ ಕೊಡ್ಗಿ’

ಉಡುಪಿ– ಯಶ್ಪಾಲ್‌ ಸುವರ್ಣ

ಕಾಪು– ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ– ವಿ. ಸುನಿಲ್‌ ಕುಮಾರ್‌

ಶೃಂಗೇರಿ– ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು– ಸಿ.ಟಿ. ರವಿ

ತರೀಕೆರೆ–ಡಿ.ಎಸ್. ಸುರೇಶ್

ಕಡೂರು– ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ–ಜೆ.ಸಿ. ಮಾಧುಸ್ವಾಮಿ

ತಿಪಟೂರು–ಬಿ.ಸಿ. ನಾಗೇಶ್

ತುರುವೇಕೆರೆ– ಮಸಾಲಾ ಜಯರಾಂ

ಕುಣಿಗಲ್–ಡಿ.ಕೃಷ್ಣಕುಮಾರ್

ತುಮಕೂರು ನಗರ–ಜಿ.ಬಿ. ಜ್ಯೋತಿಗಣೇಶ್

ತುಮಕೂರು ಗ್ರಾಮಾಂತರ–ಬಿ. ಸುರೇಶ್ ಗೌಡ ‌

ಕೊರಟಗೆರೆ–ಬಿ.ಎಚ್. ಅನಿಲ್‌ ಕುಮಾರ್

ಶಿರಾ–ರಾಜೇಶಗೌಡ

ಪಾವಗಡ–ಕೃಷ್ಣ ನಾಯಕ್

ಮಧುಗಿರಿ–ಎಲ್.ಸಿ. ನಾಗರಾಜ್

ಗೌರಿಬಿದನೂರು–ಶಶಿಧರ್

ಬಾಗೇಪಲ್ಲಿ–ಸಿ. ಮುನಿರಾಜು

ಚಿಕ್ಕಬಳ್ಳಾಪುರ–ಕೆ. ಸುಧಾಕರ್

ಚಿಂತಾಮಣಿ–ವೇಣುಗೋಪಾಲ್ ‌

ಶ್ರೀನಿವಾಸಪುರ–ಗುಂಜೂರು ಶ್ರೀನಿವಾಸರೆಡ್ಡಿ

ಮುಳಬಾಗಿಲು–ಶೀಗೇಹಳ್ಳಿ ಸುಂದರ್

ಬಂಗಾರಪೇಟೆ–ಎಂ. ನಾರಾಯಣಸ್ವಾಮಿ

ಕೋಲಾರ–ವರ್ತೂರು ಪ್ರಕಾಶ್

ಮಾಲೂರು–ಕೆ.ಎಸ್. ಮಂಜುನಾಥ ಗೌಡ

ಯಲಹಂಕ–ಎಸ್.ಆರ್. ವಿಶ್ವನಾಥ್

ಕೆ.ಆರ್.ಪುರ–ಬೈರತಿ ಬಸವರಾಜ್

ಬ್ಯಾಟರಾಯನಪುರ–ತಮ್ಮೇಶ್ ಗೌಡ

ಯಶವಂತಪುರ–ಎಸ್.ಟಿ. ಸೋಮಶೇಖರ್

ಆರ್.ಆರ್. ನಗರ–ಮುನಿರತ್ನ ನಾಯ್ಡು

ದಾಸರಹಳ್ಳಿ–ಎಸ್. ಮುನಿರಾಜು

ಮಹಾಲಕ್ಷ್ಮೀ ಲೇ ಔಟ್–ಕೆ.ಗೋಪಾಲಯ್ಯ

ಮಲ್ಲೇಶ್ವರ– ಸಿ.ಎನ್. ಅಶ್ವತ್ಥನಾರಾಯಣ

ಪುಲಕೇಶಿ ನಗರ– ಮುರಳಿ

ಸರ್ವಜ್ಞನಗರ–ಪದ್ಮನಾಭ ರೆಡ್ಡಿ

ಸಿ.ವಿ.ರಾಮನ್ ನಗರ–ಎಸ್.ರಘು

ಶಿವಾಜಿನಗರ–ಎನ್. ಚಂದ್ರ

ಶಾಂತಿನಗರ–ಶಿವಕುಮಾರ್

ಗಾಂಧಿನಗರ– ಎ.ಆರ್. ಸಪ್ತಗಿರಿಗೌಡ

ರಾಜಾಜಿನಗರ–ಎಸ್.ಸುರೇಶ್‌ಕುಮಾರ್

ವಿಜಯನಗರ–ಎಚ್‌.ರವೀಂದ್ರ

ಚಾಮರಾಜಪೇಟೆ–ಭಾಸ್ಕರರಾವ್

ಚಿಕ್ಕಪೇಟೆ–ಉದಯ ಗರುಡಾಚಾರ್

ಬಸವನಗುಡಿ–ಎಲ್.ಎ. ರವಿಸುಬ್ರಹ್ಮಣ್ಯ

ಪದ್ಮನಾಭಗರ–ಆರ್.ಅಶೋಕ

ಬಿ.ಟಿ.ಎಂ. ಲೇ ಔಟ್–ಶ್ರೀಧರ ರೆಡ್ಡಿ

ಜಯನಗರ–ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ–ಸತೀಶ ರೆಡ್ಡಿ

ಬೆಂಗಳೂರು ದಕ್ಷಿಣ–ಎಂ.ಕೃಷ್ಣಪ್ಪ

ಆನೇಕಲ್–ಹುಲ್ಲಳ್ಳಿ ಶ್ರೀನಿವಾಸ್‌

ಹೊಸಕೋಟೆ–ಎಂ.ಟಿ.ಬಿ. ನಾಗರಾಜ್

ದೇವನಹಳ್ಳಿ–ಪಿಳ್ಳ ಮುನಿಶ್ಯಾಮಪ್ಪ

ದೊಡ್ಡಬಳ್ಳಾಪುರ–ಧೀರಜ್ ಮುನಿರಾಜು

ನೆಲಮಂಗಲ–ಸಪ್ತಗಿರಿ ನಾಯ್ಕ್

ಮಾಗಡಿ–ಪ್ರಸಾದ್ ಗೌಡ

ರಾಮನಗರ–ಗೌತಮಗೌಡ

ಕನಕಪುರ–ಆರ್. ಅಶೋಕ ‌

ಚನ್ನಪಟ್ಟಣ–ಸಿ.ಪಿ. ಯೋಗೇಶ್ವರ್

ಮಳವಳ್ಳಿ–ಮುನಿರಾಜು

ಮದ್ದೂರು–ಎಸ್.ಪಿ. ಸ್ವಾಮಿ

ಮೇಲುಕೋಟೆ–ಇಂದ್ರೇಶ್ ಕುಮಾರ್

ಮಂಡ್ಯ–ಅಶೋಕ ಜಯರಾಂ

ಶ್ರೀರಂಗಪಟ್ಟಣ–ಇಂಡವಾಳು ಸಚ್ಚಿದಾನಂದ

ನಾಗಮಂಗಲ–ಸುಧಾ ಶಿವರಾಂ

ಕೆ.ಆರ್. ಪೇಟೆ–ಕೆ.ಸಿ. ನಾರಾಯಣಗೌಡ

ಬೇಲೂರು–ಉಳ್ಳಳ್ಳಿ ಸುರೇಶ್

ಹಾಸನ–ಜೆ. ಪ್ರೀತಂಗೌಡ ‌

ಹೊಳೆನರಸೀಪುರ–ದೇವರಾಜೇಗೌಡ

ಅರಕಲಗೂಡು–ಯೋಗಾ ರಮೇಶ್

ಸಕಲೇಶ ‍ಪುರ–ಸಿಮೆಂಟ್ ಮಂಜು

ಬೆಳ್ತಂಗಡಿ–ಹರೀಶ್ ಪೂಂಜ

ಮೂಡಬಿದರೆ–ಉಮಾನಾಥ ಕೋಟ್ಯಾನ್

ಮಂಗಳೂರು ಉತ್ತರ–ಭರತ್ ಶೆಟ್ಟಿ

ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್ ‌

ಮಂಗಳೂರು–ಸತೀಶ್ ಕುಂಪಲ

ಬಂಟ್ವಾಳ–ರಾಜೇಶ ನಾಯಕ ‌

ಪುತ್ತೂರು–ಆಶಾ ತಿಮ್ಮಪ್ಪ

ಸುಳ್ಯ–ಭಾಗೀರಥಿ ಮುರುಲ್ಯ

ಮಡಿಕೇರಿ–ಅಪ್ಚಚ್ಚು ರಂಜನ್

ವಿರಾಜಪೇಟೆ–ಕೆ.ಜಿ. ಬೋಪಯ್ಯ

ಪಿರಿಯಾಪಟ್ಟಣ–ಸಿ.ಎಚ್. ವಿಜಯಶಂಕರ್

ಕೆ.ಆರ್. ನಗರ–ವೆಂಕಟೇಶ್ ಹೊಸಳ್ಳಿ ‌

ಹುಣಸೂರು–ದೇವರಹಳ್ಳಿ ಸೋಮಶೇಖರ್

ನಂಜನಗೂಡು–ಬಿ. ಹರ್ಷವರ್ಧನ

ಚಾಮುಂಡೇಶ್ವರಿ–ಕವೀಶ್ ಗೌಡ

ಚಾಮರಾಜ–ಎಲ್. ನಾಗೇಂದ್ರ

ನರಸಿಂಹರಾಜ–ಸಂದೇಶ ಸ್ವಾಮಿ

ವರುಣ–ವಿ. ಸೋಮಣ್ಣ ಟಿ.

ನರಸೀಪುರ–ರೇವಣ್ಣ

ಹನೂರು–ಪ್ರೀತಂ ನಾಗಪ್ಪ

ಕೊಳ್ಳೇಗಾಲ–ಎನ್. ಮಹೇಶ್

ಚಾಮರಾಜನಗರ–ವಿ.ಸೋಮಣ್ಣ

ಗುಂಡ್ಲುಪೇಟೆ–ಸಿ.ಎಸ್. ನಿರಂಜನಕುಮಾರ್

ನಾಗಠಾಣ (ಎಸ್‌ಸಿ) – ಸಂಜೀವ ಐಹೊಳೆ

ಸೇಡಂ – ರಾಜಕುಮಾರ್ ಪಾಟೀಲ್

ಕೊಪ್ಪಳ – ಮಂಜುಳ ಅಮರೇಶ್

ರೋಣ – ಕಳಕಪ್ಪ ಬಂಡಿ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ

ಹಗರಿಬೊಮ್ಮನಹಳ್ಳಿ (ಎಸ್‌ಸಿ) – ಬಿ.ರಾಮಣ್ಣ

ಹೆಬ್ಬಾಳ್ – ಕಟ್ಟಾ ಜಗದೀಶ್

ಗೋವಿಂದರಾಜನಗರ – ಉಮೇಶ್ ಶೆಟ್ಟಿ

ಮಹದೇವಪುರ (ಎಸ್‌ಸಿ) – ಮಂಜುಳಾ ಅರವಿಂದ್ ಲಿಂಬಾವಳಿ

ಕೃಷ್ಣರಾಜ – ಶ್ರೀವತ್ಸ

ಇದನ್ನೂ ಓದಿ: 189 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ; ಸಂಪೂರ್ಣ ವಿವರ ಇಲ್ಲಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...